ಬೆಂಗಳೂರು : ಶಾಲಿವಾಹನ ಶಕವರ್ಷ 1949ರ ಉತ್ತರಾಯಣದ ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿಯ ಇಂದು ಸೋಮವಾರ. ಇಂದಿನ ಗ್ರಹಗತಿಗಳ ಪ್ರಕಾರ, ನಿಮ್ಮ ಕಲ್ಪನೆಗಳಿಗೆ ಒಂದು ನಿರ್ದಿಷ್ಟ ರೂಪ ಸಿಗುವ ಸಾಧ್ಯತೆಯಿದೆ. ತಂದೆಯ ಮೇಲಿನ ಗೌರವ ಮತ್ತು ಪ್ರೀತಿ ಹೆಚ್ಚಾಗುವ ಸಮಯವಿದು. ಆದರೆ, “ಎಲ್ಲವೂ ನನ್ನಿಂದಲೇ ಆಗುತ್ತಿದೆ” ಎಂಬ ಅಹಂಕಾರದ ಭಾವನೆ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
ಮೇಷ: ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ತಂದೆಯ ಮಾರ್ಗದರ್ಶನದಿಂದ ಲಾಭ

ವೃಷಭ; ಕುಟುಂಬದಲ್ಲಿ ಸೌಹಾರ್ದತೆ, ಹೊಸ ಕೆಲಸಗಳಿಗೆ ಚಾಲನೆ ನೀಡಲು ಶುಭ ದಿನ.
ಮಿಥುನ; ಅಹಂಕಾರ ದೂರವಿಡಿ, ಇಲ್ಲದಿದ್ದರೆ ಆಪ್ತರೊಂದಿಗೆ ಮನಸ್ತಾಪ ಸಂಭವ.

ಕರ್ಕಾಟಕ: ಸಮೀಪದ ಬಂಧುಗಳಿಂದ ಆರ್ಥಿಕ ಸಹಾಯ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಸಿಂಹ; ಕೈಗೊಂಡ ಕಾರ್ಯಗಳಲ್ಲಿ ಜಯ, ನಿಮ್ಮ ಸೃಜನಶೀಲತೆಗೆ ಮನ್ನಣೆ ಸಿಗಲಿದೆ.

ಕನ್ಯಾ: ಉದ್ಯೋಗದಲ್ಲಿ ಬದಲಾವಣೆ ಬಯಸುವವರಿಗೆ ಶುಭ ವಾರ್ತೆ, ಪ್ರಯಾಣ ಸಾಧ್ಯತೆ.
ತುಲಾ; ಮನೆ ರಿಪೇರಿ ಅಥವಾ ಆಸ್ತಿ ಖರೀದಿಯ ಯೋಚನೆಗೆ ರೂಪ ಸಿಗುವ ದಿನ.
ವೃಶ್ಚಿಕ; ಮಕ್ಕಳಿಂದ ಸಂತೋಷ, ಆಧ್ಯಾತ್ಮಿಕ ಚಿಂತನೆಯಿಂದ ಮಾನಸಿಕ ಶಾಂತಿ.
ಧನು; ಮಾತು ನಿಯಂತ್ರಣದಲ್ಲಿರಲಿ, ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.
ಮಕರ; ಹಠಮಾರಿತನ ಬಿಟ್ಟು ಕೆಲಸ ಮಾಡಿ, ವ್ಯಾಪಾರದಲ್ಲಿ ಸಾಧಾರಣ ಲಾಭ.
ಕುಂಭ; ಹೊಸ ಯೋಜನೆಗಳಿಗೆ ಸ್ನೇಹಿತರ ಬೆಂಬಲ, ದೂರದ ಪ್ರಯಾಣ ಯೋಗ.
ಮೀನ: ದೈವಿಕ ಅನುಗ್ರಹದಿಂದ ಕಷ್ಟಗಳು ದೂರ, ತಂದೆಯ ಕಡೆಯಿಂದ ಆಸ್ತಿ ಲಾಭ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

