ಕ್ರೀಡೆ
ಭಾರತಕ್ಕೆ ಕ್ರಿಕೆಟ್ ತಂಡವನ್ನು ನಿರಾಕರಿಸಿದ್ದ ಬಾಂಗ್ಲಾ, ಶೂಟಿಂಗ್ ತಂಡಕ್ಕೆ ಅನುಮತಿ
ನವದೆಹಲಿ: 2026ರ ಟಿ20 ವಿಶ್ವಕಪ್ಗೆ ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ನಿರಾಕರಿಸಿದ್ದ ಬಾಂಗ್ಲಾದೇಶ, ಇದೀಗ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಗಾಗಿ ತಮ್ಮ ಶೂಟಿಂಗ್ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮೋದಿಸಿದೆ. ಇಂಡೋರ್ನಲ್ಲಿ ಭದ್ರತಾ ಅಪಾಯ ಕಡಿಮೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ, 2026 ರ ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೊಡ್ಡ ವಿವಾದ ಭುಗಿಲೆದ್ದಿತು. ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಹಾಕಿದ್ದಕ್ಕೆ ಕೆರಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು
Read MoreWPL: ಗ್ರೇಸ್ ಹ್ಯಾರಿಸ್ ಆಲ್ರೌಂಡ್ ಪ್ರದರ್ಶನ, ಕೊನೇ ಪಂದ್ಯ ಗೆದ್ದು ಫೈನಲ್ಗೇರಿದ ಆರ್ಸಿಬಿ
ವಡೋದರ: ಗೆಲ್ಲಲೇ ಬೇಕಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ 8 ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶ ಪಡೆಯಿತು. ಈ ಬಾರಿಯ ಪಂದ್ಯಾವಳಿಯಲ್ಲಿ ಫೈನಲ್ಲಿಗೇರಿದ ಮೊದಲ ತಂಡ ಆರ್ಸಿಬಿ. ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಪಿ ತಂಡಕ್ಕೆ ಆರಂಭಿಕ ಜೋಡಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಉತ್ತಮ ಆರಂಭ ಒದಗಿಸಿದರು. ನಾಯಕಿ ಮ್ಯಾಗ್ ಲೆನಿಂಗ್ 30 ಎಸೆತಗಳಲ್ಲಿ
Read MoreT20 Worldcup: ನೀವು ಆಡದಿದ್ರೆ ನಾವು ರೆಡಿ, ಪಾಕಿಸ್ತಾನ ಕಾಲೆಳೆದ ಐಸ್ಲೆಂಡ್
ದುಬೈ: ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆ, ಐಸ್ಲ್ಯಾಂಡ್ ಕ್ರಿಕೆಟ್ ಪಾಕಿಸ್ತಾನವನ್ನು ಟ್ರೋಲ್ ಮಾಡುವ ಮೂಲಕ ಬೆಳೆಯುತ್ತಿರುವ ವಿವಾದಕ್ಕೆ ಹಾಸ್ಯದ ಸವಿಯನ್ನು ಸೇರಿಸಿತು. ಬಾಂಗ್ಲಾದೇಶದ ವಾಪಸಾತಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತೀಕ್ಷ್ಣವಾದ ಟೀಕೆಗಳ ನಂತರ ಮೈದಾನದ ಹೊರಗೆ ನಾಟಕ ಮುಂದುವರೆದಂತೆ ಈ ವಿಚಿತ್ರ ಪೋಸ್ಟ್ ಹೊರಹೊಮ್ಮಿತು. We really need Pakistan to decide soon upon their participation in the T20 WC. We are ready to
Read MoreT20I: ನಾಲ್ಕನೇ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು
ವಿಶಾಖಪಟ್ಟಣ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ನಾಲ್ಕನೇ ಪಂದ್ಯಾಟದಲ್ಲಿ ಭಾರತ 50 ರನ್ಗಳ ಅಂತರದಿಂದ ಸೋಲು ಕಂಡಿದೆ.
Read MoreWPL: ಸೋಫಿ ಮ್ಯಾಜಿಕ್, ಗುಜರಾತ್ ಜೈಂಟ್ಸ್ಗೆ ರೋಚಕ ಗೆಲುವು
ವಡೋದರ: ಸೋಫಿ ಡಿವೈನ್ ಅವರ ಅಮೋಘ ಪ್ರದರ್ಶನದಿಂದ ಗುಜರಾತ್ ಜೈಂಟ್ಸ್ ಡಿಲ್ಲಿ ಕ್ಯಾಪಿಟಲ್ಸ್ ವಿರುದ್ದ 3 ರನ್ಗಳ ರೋಚಕ ಜಯ ಸಾಧಿಸಿತು.
Read MoreWPL: ರೋಚಕ ಪಂದ್ಯದಲ್ಲಿ ಸ್ಕೀವರ್ ಶತಕ, ಆರ್ಸಿಬಿಗೆ ಎರಡನೇ ಸೋಲು
ವಡೋದರ: ರೋಚಕ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿ ತಂಡದ ಎದುರು 15 ರನ್ಗಳಿಂದ ಗೆದ್ದು ಕ್ವಾಲಿಫೈಯರ್ ಆಸಯನ್ನು ಜೀವಂತವಾಗಿಸಿಕೊಂಡಿದೆ.
Read Moreರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಬಂಟ್ವಾಳದ ಚೈತನ್ಯಾಳಿಗೆ 5ನೇ ಸ್ಥಾನ
ಆಂಧ್ರಪ್ರದೇಶದ ಎನ್ಟಿಆರ್ ಸ್ಟೇಡಿಯಂನಲ್ಲಿ ನಡೆದ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಫೆಡರೇಷನ್ 14ರ ವಯೋಮಾನದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಬಂಟ್ವಾಳ ತಾಲೂಕಿನ ಚೈತನ್ಯ ಬಿ. ೫ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
Read MoreIND vs NZ T20: ಕಿವೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ಭರ್ಜರಿ ಗೆಲುವು
ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಮೂರುನೇ ಟಿ೨೦ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreWPL: ಆರ್ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್
ವಡೋದರ: ಹಾಲಿ ಚಾಂಪಿಯನ್ಸ್ ಆರ್ಸಿಬಿ ತಂಡದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಡೆಲ್ಲಿ ವಿರುದ್ದ ನಡೆದ ಪಂದ್ಯಾಟದಲ್ಲಿ ಆರ್ಸಿಬಿ ತಂಡಕ್ಕೆ 7 ವಿಕೆಟ್ಗಳ ಅಂತರದಿಂದ ಸೋಲಾಗಿದೆ.
Read MoreMilestone: 500 ಪಂದ್ಯ ಗೆದ್ದು ದಾಖಲೆ ಬರೆದ ಪಿ.ವಿ ಸಿಂಧು
ಜಕಾರ್ತಾ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಗುರುವಾರ ಮಹಿಳಾ ಸಿಂಗಲ್ಸ್ನಲ್ಲಿ 500 ವೃತ್ತಿಜೀವನದ ಗೆಲುವುಗಳನ್ನು ದಾಖಲಿಸಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಮೆಂಟ್ನಲ್ಲಿ ಈ ಹೆಗ್ಗುರುತು ಸಾಧನೆ ಬಂದಿದ್ದು, ಅಲ್ಲಿ ಅವರು 16 ರ ಸುತ್ತಿನಲ್ಲಿ ಡೆನ್ಮಾರ್ಕ್ನ ಲೈನ್ ಹೊಜ್ಮಾರ್ಕ್ ಕ್ಜೇರ್ಸ್ಫೆಲ್ಡ್ಟ್ ಅವರನ್ನು ಸೋಲಿಸಿದರು.
Read More
