ಜ್ಯೋತಿಷ್ಯ
Horoscope : ಇಂದಿನ ಗ್ರಹಗತಿಗಳ ಪ್ರಭಾವ: 12 ರಾಶಿಗಳಿಗೆ ಏನು ಫಲ ಸಿಗಲಿವೆ?
ದಿನ ಭವಿಷ್ಯ : ಇಂದಿನ ದಿನ ಚಂದ್ರನ ಅನುಗ್ರಹದಿಂದ ಕೆಲವು ರಾಶಿಗಳಿಗೆ ಮಾನಸಿಕ ಶಾಂತಿ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರಲಿದ್ದು, ಕೆಲವು ರಾಶಿಗಳಿಗೆ ಎಚ್ಚರಿಕೆಯ ನಡೆ ಅಗತ್ಯವಿದೆ ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ. ಹಾಗಾಗಿ, ಪ್ರೀತಿ, ಉದ್ಯೋಗ, ಆರೋಗ್ಯ ಮತ್ತು ಹಣಕಾಸು ವಿಷಯಗಳಲ್ಲಿ ರಾಶಿಚಕ್ರದ ಪ್ರಭಾವ ಹೇಗಿದೆ ಎಂಬುದನ್ನು ನೋಡೋಣ. * ಮೇಷ ರಾಶಿ : ಇಂದು ಚಂದ್ರನ ಅನುಗ್ರಹ ನಿಮಗಿದೆ. ಕೆಲಸದ ಒತ್ತಡ ಇದ್ದರೂ ಮನಸ್ಸು ಶಾಂತವಾಗಿರುತ್ತದೆ. ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ.
Read Moreಇಂದಿನ ಟ್ಯಾರೋ ರಾಶಿಭವಿಷ್ಯ: ವೃತ್ತಿ ಅವಕಾಶಗಳು, ಸಂಬಂಧಗಳಲ್ಲಿ ಪಾಠ
ಜನವರಿ 26, ಗಣರಾಜ್ಯೋತ್ಸವದ ದಿನವಾಗಿರುವ ಕಾರಣ ಪ್ರತಿಯೊಬ್ಬರಿಗೂ ತಮ್ಮ ದಿನದ ಬಗ್ಗೆ ಕುತೂಹಲವಿರುತ್ತದೆ. ಇಂದಿನ ಟ್ಯಾರೋ ರಾಶಿಫಲವು ಭಾವನಾತ್ಮಕ ಗುಣಮುಖತೆ, ವೃತ್ತಿಯಲ್ಲಿ ಅವಕಾಶಗಳು ಮತ್ತು ಸಂಬಂಧಗಳಲ್ಲಿ ಪಾಠಗಳು ಇವುಗಳ ಮೇಲೆ ಗಮನಹರಿಸುತ್ತದೆ. ಈ ದಿನ
ಮೇಷ, ಕನ್ಯಾ, ಮೀನಾ ರಾಶಿಯವರಿಗೆ ತಮ್ಮ ಒಳಗಿನ ಭಯಗಳನ್ನು ಎದುರಿಸುವ ಸಮಯವಾಗಿರುತ್ತದೆ.
ಉಡುಪಿ: ಶಿರೂರು ಪರ್ಯಾಯದಲ್ಲಿ ಬಳಕೆಯಾದ ತೆಂಗಿನಕಾಯಿ ಬೆಲ್ಲ ಎಷ್ಟು ಗೊತ್ತ?
ಉಡುಪಿ: ವೈಭವದಿಂದ ನಡೆದ ಶೀರೂರು ಪರ್ಯಾಯೋತ್ಸವಕ್ಕೆ ಹೊರೆಕಾಣಿಯೂ ಭಾರಿ ಪ್ರಮಾಣದಲ್ಲಿ ಹರಿದುಬಂದಿದೆ. ಅದರಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ತೆಂಗಿನಕಾಯಿ ಆಗಮಿಸಿದೆ. ಬಂದಿರುವ ವಸ್ತುಗಳಲ್ಲಿ ಬೆಳ್ತಿಗೆ ಅಕ್ಕಿ, ಸಕ್ಕರೆ, ತೊಗರಿಬೇಳೆ ಪ್ರಮಾಣ ಜಾಸ್ತಿಯಾಗಿದೆ.
Read Moreವರ್ಷದ ಮೊದಲ ಅಂಗಾರಕ ಸಂಕಷ್ಟ ಚತುರ್ಥಿ; ಈ ದಿನ ಉಪವಾಸ ಯಾಕೆ ಮಾಡಬೇಕು?
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಚತುರ್ಥಿ ಮಂಗಳವಾರದಂದು ಬಂದರೆ, ಅದನ್ನು ಅಂಗಾರ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.
Read More
