Breaking News

ಯಲ್ಲಾಪುರ: ಮದುವೆಗೆ ನಿರಾಕರಿಸಿದ ‌ಹಿಂದೂ ಮಹಿಳೆಯ ಹತ್ಯೆ! ಆರೋಪಿ ರಫೀಕ್‌ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ ಹಿಂದೂ ಮಹಿಳೆಯ ಕತ್ತು ಸೀಳಿ ಮುಸ್ಲಿಂ ಯುವಕ ಹತ್ಯೆ ಮಾಡಿದ ಪ್ರಕರಣ ಯಲ್ಲಾಪುರದಲ್ಲಿ ನಡೆದಿದೆ. ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Read More

13 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

13 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೃತ್ಯ ಎಸಗಿ ಮೂವರು ಬಾಲಕರಲ್ಲಿ ಇಬ್ಬರು ಬಾಲಕರು ಸಂತ್ರಸ್ತೆ ಓದುತ್ತಿರುವ ಪ್ರೌಢ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

Illegal Activity : ಕಾಂಬೋಡಿಯಾದ ಸಾಲದಾತರಿಗೆ ಕಿಡ್ನಿ ನೀಡಿ ಸಾಲ ಸಂದಿಸಿದ ರೈತ : ಬೃಹತ್ ಜಾಲ ಪತ್ತೆ

ಕಳ್ಳಸಾಗಣೆ : ಮಹಾರಾಷ್ಟ್ರದ ಚಂದ್ರಾಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ ಕಿಡ್ನಿ ಕಳ್ಳಸಾಗಣೆ ಜಾಲವು ಪತ್ತೆಯಾಗಿದೆ. ಈ ಜಾಡು ದೆಹಲಿ ಮತ್ತು ತಮಿಳುನಾಡಿನಲ್ಲಿ ಉನ್ನತ ಮಟ್ಟದ ವೈದ್ಯಕೀಯ ವೃತ್ತಿಪರರಿಂದ ನಡೆಯುತ್ತಿದೆ ಎಂಬುವುದು ತಿಳಿದುಬಂದಿದೆ. ಅವರಲ್ಲಿ ಇಬ್ಬರನ್ನು ತಿರುಚ್ಚಿಯ ಸ್ಟಾರ್ ಕಿಮ್ಸ್ ಆಸ್ಪತ್ರೆಯ ಡಾ. ರಾಜರತ್ನಂ ಗೋವಿಂದಸ್ವಾಮಿ ಮತ್ತು ದೆಹಲಿಯ ಡಾ. ರವೀಂದರ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಕಿಡ್ನಿ ಪಡೆಯುವವರಿಂದ ಪ್ರತಿ ಕಸಿ ಮಾಡಲು 50 ರಿಂದ 80 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದು, ಬಡ

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು