Breaking News

ಭಾರತಕ್ಕೆ ಕ್ರಿಕೆಟ್ ತಂಡವನ್ನು ನಿರಾಕರಿಸಿದ್ದ ಬಾಂಗ್ಲಾ, ಶೂಟಿಂಗ್ ತಂಡಕ್ಕೆ ಅನುಮತಿ

ನವದೆಹಲಿ: 2026ರ ಟಿ20 ವಿಶ್ವಕಪ್‌ಗೆ ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ನಿರಾಕರಿಸಿದ್ದ ಬಾಂಗ್ಲಾದೇಶ, ಇದೀಗ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ಗಾಗಿ ತಮ್ಮ ಶೂಟಿಂಗ್ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮೋದಿಸಿದೆ. ಇಂಡೋರ್‌ನಲ್ಲಿ ಭದ್ರತಾ ಅಪಾಯ ಕಡಿಮೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ, 2026 ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೊಡ್ಡ ವಿವಾದ ಭುಗಿಲೆದ್ದಿತು. ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿದ್ದಕ್ಕೆ ಕೆರಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು

Read More

WPL: ಗ್ರೇಸ್ ಹ್ಯಾರಿಸ್ ಆಲ್‌ರೌಂಡ್ ಪ್ರದರ್ಶನ, ಕೊನೇ ಪಂದ್ಯ ಗೆದ್ದು ಫೈನಲ್‌ಗೇರಿದ ಆರ್ಸಿಬಿ

ವಡೋದರ: ಗೆಲ್ಲಲೇ ಬೇಕಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡದ 8 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ಈ ಬಾರಿಯ ಪಂದ್ಯಾವಳಿಯಲ್ಲಿ ಫೈನಲ್ಲಿಗೇರಿದ ಮೊದಲ ತಂಡ ಆರ್‌ಸಿಬಿ. ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಪಿ ತಂಡಕ್ಕೆ ಆರಂಭಿಕ ಜೋಡಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಉತ್ತಮ ಆರಂಭ ಒದಗಿಸಿದರು. ನಾಯಕಿ ಮ್ಯಾಗ್ ಲೆನಿಂಗ್ 30 ಎಸೆತಗಳಲ್ಲಿ

Read More

T20 Worldcup: ನೀವು ಆಡದಿದ್ರೆ ನಾವು ರೆಡಿ, ಪಾಕಿಸ್ತಾನ ಕಾಲೆಳೆದ ಐಸ್ಲೆಂಡ್

ದುಬೈ: ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆ, ಐಸ್ಲ್ಯಾಂಡ್ ಕ್ರಿಕೆಟ್ ಪಾಕಿಸ್ತಾನವನ್ನು ಟ್ರೋಲ್ ಮಾಡುವ ಮೂಲಕ ಬೆಳೆಯುತ್ತಿರುವ ವಿವಾದಕ್ಕೆ ಹಾಸ್ಯದ ಸವಿಯನ್ನು ಸೇರಿಸಿತು. ಬಾಂಗ್ಲಾದೇಶದ ವಾಪಸಾತಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತೀಕ್ಷ್ಣವಾದ ಟೀಕೆಗಳ ನಂತರ ಮೈದಾನದ ಹೊರಗೆ ನಾಟಕ ಮುಂದುವರೆದಂತೆ ಈ ವಿಚಿತ್ರ ಪೋಸ್ಟ್ ಹೊರಹೊಮ್ಮಿತು. We really need Pakistan to decide soon upon their participation in the T20 WC. We are ready to

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು