ವಿಶಾಲ ದೃಷ್ಟಿಕೋನ ಇರುವ ಧರ್ಮ ಹಿಂದೂ ಧರ್ಮ: ರೋಹಿತ್ ಕುಮಾರ್

ಪುತ್ತೂರು ಗ್ರಾಮಾಂತರ ತಾಲೂಕು ಕೋಡಿಂಬಾಡಿ ಮಂಡಲದ ವತಿಯಿಂದ ಬ್ರಹತ್ ಶೋಭಯಾತ್ರೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.

Read More

ಮೆಟ್ರಿಕ್ ಮೇಳ: ಸಜಂಕಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಳಿಗೆ ತೆರೆದು ವ್ಯಾಪಾರ ನಡೆಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಸಜಂಕಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳ‌ ನಡೆಸಲಾಯಿತು.

Read More

Puttur : ಸದೃಢ ಸಮಾಜಕ್ಕೆ ಸಂಘಟಿತ ಯುವಶಕ್ತಿ ಅಗತ್ಯ : ರಾಧಾಕೃಷ್ಣ ಬೋರ್ಕರ್

ಸಮಾಜದ ಯುವಶಕ್ತಿ ಇಂದು ಸಂಘಟಿತವಾಗಿ ಸುದೃಢವಾದ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗುವ ಅಗತ್ಯವಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. ಪುತ್ತೂರಿನ ಬಾಲಾವಲಿಕರ್ ಗೌಡ ಸರಸ್ವತ ಬ್ರಾಹ್ಮಣ ಸೇವಾ ಸಂಘದ ಯುವ ಸಂಘಟನೆ ಶ್ರೀ ಸರಸ್ವತಿ ವಿದ್ಯಾರ್ಥಿ ಸಂಘ 2026ರ ಉದ್ಘಾಟನಾ ಸಮಾರಂಭದ ಮಾತನಾಡಿದ ಅವರು, ನಾಗಾಲೋಟದಲ್ಲಿ ಓಡುತ್ತಿರುವ ಡಿಜಿಟಲ್ ಯುಗ ಇಂದು ಯುವಕರನ್ನು ವಿದ್ಯಾರ್ಥಿಗಳನ್ನು ಸಮಾಜದಿಂದ ವಿಮುಖಗೊಳಿಸುತ್ತಿರುವುದು ತೀವ್ರ ಕಳವಳಕಾರಿ ಅಂಶ.

Read More