ರಾಜ್ಯ ಬಿಜೆಪಿ ಅಪಾರ್ಟ್‌ಮೆಂಟ್ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ನೇಮಕ: ಬಿ.ವೈ. ವಿಜಯೇಂದ್ರ ಆದೇಶ

ಬೆಂಗಳೂರು : ರಾಜ್ಯ ಭಾರತೀಯ ಜನತಾ ಪಾರ್ಟಿ (BJP) ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಅಪಾರ್ಟ್‌ಮೆಂಟ್ ಪ್ರಕೋಷ್ಠಕ್ಕೆ (Apartment Cell) ನೂತನ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯ ಬಲವರ್ಧನೆ ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಕೋಷ್ಠಕ್ಕೆ ರಾಜ್ಯ ಸಂಚಾಲಕರು, ಸಹ-ಸಂಚಾಲಕರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಎಂಎಲ್‌ಸಿ ಸಿ.ಟಿ. ರವಿ ವಿರುದ್ಧದ FIR ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ: ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಅಭಯ

ನೂತನ ಪದಾಧಿಕಾರಿಗಳ ವಿವರ:

#ಹೆಸರುಜವಾಬ್ದಾರಿ
ಶ್ರೀ ಚೇತನ್ ರೈರಾಜ್ಯ ಸಂಚಾಲಕರು
ಶ್ರೀ ಕಿರಣ್ ಹೆಬ್ಬಾರ್ರಾಜ್ಯ ಸಹ-ಸಂಚಾಲಕರು
ಶ್ರೀ ಮಹಾವೀರ್ ಜೈನ್ಸದಸ್ಯರು
ಶ್ರೀ ಪರಶುರಾಮ್ ವಿ. ಯರಗುದ್ರಿಸದಸ್ಯರು
ಶ್ರೀಮತಿ ಪದ್ಮಾ ಜಿ. ಪಾಟೀಲ್ಸದಸ್ಯರು

Leave a Reply

Your email address will not be published. Required fields are marked *