ದೇಶ
ಟರ್ಕ್ಮನ್ ಗೇಟ್ ಮಸೀದಿ ಸಮೀಪ ಧ್ವಂಸ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ ; ಎಫ್ಐಆರ್ ದಾಖಲು, ಐವರು ವಶಕ್ಕೆ
ಡೆಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್ಗೆ ಸಂಬಂಧಿಸಿದಂತೆ, ಬುಧವಾರ ಬೆಳಗಿನ ಜಾವ ಟರ್ಕ್ಮನ್ ಗೇಟ್ನಲ್ಲಿರುವ ಶತಮಾನ ಹಳೆಯ ಮಸೀದಿಯ ಸಮೀಪ ಮಹಾನಗರ ಪಾಲಿಕೆ ನಡೆಸಿದ ಧ್ವಂಸ ಕಾರ್ಯಾಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
Read MoreIndia : ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ : ಹೊಸ ಕೃಷಿ ಕ್ರಾಂತಿಯ ಯುಗ
ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶವು ದಾಖಲೆಯ 150.18 ಮಿಲಿಯನ್ ಟನ್ ಅಕ್ಕಿ ಉತ್ಪಾದನೆ ಸಾಧಿಸಿದ್ದು, ಅದೇ ಅವಧಿಯಲ್ಲಿ ಚೀನಾದ ಉತ್ಪಾದನೆ 145.28 ಮಿಲಿಯನ್ ಟನ್ ಆಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದರು.
Read MoreRepublic Day : ಗಣರಾಜ್ಯೋತ್ಸವ ಪೆರೇಡ್ ಟಿಕೆಟ್ ಮಾರಾಟ ಇಂದು (ಜ.05) ಆರಂಭ
ದೆಹಲಿ : ಇಂದಿನಿಂದ, ಅಂದರೆ ಜನವರಿ 5, 2026ರಿಂದ, ಗಣರಾಜ್ಯೋತ್ಸವ ಪೆರೇಡ್ ಹಾಗೂ ಬೀಟಿಂಗ್ ರಿಟ್ರೀಟ್ನ ಪೂರ್ಣ ಅಭ್ಯಾಸ ಮತ್ತು ಮುಖ್ಯ ಸಮಾರಂಭಗಳ ಟಿಕೆಟ್ ಮಾರಾಟ ಅಧಿಕೃತವಾಗಿ ಆರಂಭವಾಗಿದೆ.ಗಣರಾಜ್ಯೋತ್ಸವ ಪೆರೇಡ್ ಜನವರಿ 26ರಂದು, ಅದಕ್ಕೆ ಸಂಬಂಧಿಸಿದ ಬೀಟಿಂಗ್ ರಿಟ್ರೀಟ್ ಪೂರ್ಣ ಅಭ್ಯಾಸ ಜನವರಿ 28ರಂದು ಮತ್ತು ಬಿಈಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದೆ.
Read Moreಇಂತಹ ಪೋಸ್ಟ್ ಹಾಕಿದರೆ ನಿಮ್ಮ ಎಕ್ಸ್ ಖಾತೆ ಅಮಾನತು ! ಎಚ್ಚರ..
‘ಎಕ್ಸ್’ನಲ್ಲಿ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಕೇಂದ್ರ ಸರಕಾರವು ನೋಟಿಸ್ ನೀಡಿದ ಬೆನ್ನಿಗೇ ಅಂತಹ ವಿಷಯಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Read Moreದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ : 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಡಿಸೆಂಬರ್ 10ರಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್.ವಿ. ರಾಜು ಮತ್ತು ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಸಿದ್ಧಾರ್ಥ ದವೆ, ಸಲ್ಮಾನ್ ಖುರ್ಷಿದ್ ಮತ್ತು ಸಿದ್ಧಾರ್ಥ್ ಲೂಥ್ರಾ ಅವರ
Read MoreViral Video: ಪೊಲೀಸರನ್ನು ಹೆದರಿಸಲು ಸತ್ತ ಹಾವನ್ನು ತಂದ ಕುಡುಕನ ಅವಾಂತರ
ಹೈದರಾಬಾದ್ನಲ್ಲಿ ಕುಡಿದು ವಾಹನ ಚಲಾಯಿಸುವವರ ನಿಯಮಿತ ತಪಾಸಣೆಯ ಸಮಯದಲ್ಲಿ, ಕುಡಿದ ಮತ್ತಿನಲ್ಲಿದ್ದ ಆಟೋರಿಕ್ಷಾ ಚಾಲಕನೊಬ್ಬ ಸತ್ತ ಹಾವನ್ನು ತೋರಿಸಿ ಪೊಲೀಸರನ್ನು ಹೆದರಿಸಲು ಪ್ರಯತ್ನಿಸಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
Read Moreಇಂದು ವರ್ಷದ ಮೊದಲ ಸೂಪರ್ ಮೂನ್ ಗೋಚರ, ನೋಡಲು ತಯಾರಾಗಿ !
ಸೂಪರ್ ಮೂನ್ : ಚಂದ್ರನು ಭೂಮಿಯ ಸುತ್ತ ತನ್ನ ಕಕ್ಷೆಯಲ್ಲಿ ಸೂರ್ಯನಿಗೆ ವಿರುದ್ಧವಾಗಿರುವಾಗ ಸಂಭವಿಸುವ ಒಂದು ಖಗೋಳ ವಿದ್ಯಮಾನ ಹಾಗೂ ಈ ಸಮಯದಲ್ಲಿ, ಚಂದ್ರನ ಹತ್ತಿರದ ಭಾಗವು ಸಂಪೂರ್ಣವಾಗಿ ಬೆಳಗುತ್ತದೆ ಮತ್ತು ಚಂದ್ರನು ಸರಾಸರಿಗಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತಾನೆ. ಹುಣ್ಣಿಮೆಯ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರವಾಗುವ ಚಂದ್ರನೊಂದಿಗೆ ಹೊಂದಿಕೆಯಾದಾಗ ಸೂಪರ್ ಮೂನ್ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷ 2026 ರ ಮೊದಲ ಸೂಪರ್ ಮೂನ್ ; ಜನವರಿ 3ರ ರಾತ್ರಿ ಗೋಚರಿಸಲಿದ್ದು, ಈ
Read Moreಜಾತ್ರೆಯಲ್ಲಿ ಗೋಬಿ ಮಂಚೂರಿಯನ್ ಮಾರಾಟ ನಿಷೇಧ!
ಉತ್ತರ ಗೋವಾದ ಮಾಪುಸಾದಲ್ಲಿರುವ ವಾರ್ಷಿಕ ಬೋದಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ನಡೆಯುವ ಆಹಾರ ಮಳಿಗೆಗಳಲ್ಲಿ ಗೋಬಿ ಮಂಚೂರಿಯನ್ ಮತ್ತು ತಂದೂರಿ ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
Read Moreಹೊಸ ವರ್ಷಕ್ಕೆ ಮನೆಗೆ ಕರೆದು ಪ್ರಿಯಕರನ ಗುಪ್ತಾಂಗ ಕಟ್ ಮಾಡಿದ ಮಹಿಳೆ
25 ವರ್ಷದ ವಿವಾಹಿತ ಮಹಿಳೆಯೊಬ್ಬರು ತನ್ನ 44 ವರ್ಷದ ವಿವಾಹಿತ ಪ್ರೇಮಿಯನ್ನು ಹೊಸ ವರ್ಷದ ಸಿಹಿತಿಂಡಿಗಳನ್ನು ನೀಡಲು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಹೀಗೆ ಪ್ರಿಯಕರನ್ನು ಕರೆಸಿಕೊಂಡಾಕೆ, ಚಾಕುವಿನಿಂದ ಆತನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ.
Read Moreಕೋತಿ ಗ್ಯಾಂಗ್ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವು!
ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಗ್ರಾಮದಲ್ಲಿ ಮಂಗಗಳು ಮಹಿಳೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ತಲೆಗೆ ಬಲವಾಗಿ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read More
