13 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

13 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೃತ್ಯ ಎಸಗಿ ಮೂವರು ಬಾಲಕರಲ್ಲಿ ಇಬ್ಬರು ಬಾಲಕರು ಸಂತ್ರಸ್ತೆ ಓದುತ್ತಿರುವ ಪ್ರೌಢ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

Illegal Activity : ಕಾಂಬೋಡಿಯಾದ ಸಾಲದಾತರಿಗೆ ಕಿಡ್ನಿ ನೀಡಿ ಸಾಲ ಸಂದಿಸಿದ ರೈತ : ಬೃಹತ್ ಜಾಲ ಪತ್ತೆ

ಕಳ್ಳಸಾಗಣೆ : ಮಹಾರಾಷ್ಟ್ರದ ಚಂದ್ರಾಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ ಕಿಡ್ನಿ ಕಳ್ಳಸಾಗಣೆ ಜಾಲವು ಪತ್ತೆಯಾಗಿದೆ. ಈ ಜಾಡು ದೆಹಲಿ ಮತ್ತು ತಮಿಳುನಾಡಿನಲ್ಲಿ ಉನ್ನತ ಮಟ್ಟದ ವೈದ್ಯಕೀಯ ವೃತ್ತಿಪರರಿಂದ ನಡೆಯುತ್ತಿದೆ ಎಂಬುವುದು ತಿಳಿದುಬಂದಿದೆ. ಅವರಲ್ಲಿ ಇಬ್ಬರನ್ನು ತಿರುಚ್ಚಿಯ ಸ್ಟಾರ್ ಕಿಮ್ಸ್ ಆಸ್ಪತ್ರೆಯ ಡಾ. ರಾಜರತ್ನಂ ಗೋವಿಂದಸ್ವಾಮಿ ಮತ್ತು ದೆಹಲಿಯ ಡಾ. ರವೀಂದರ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಕಿಡ್ನಿ ಪಡೆಯುವವರಿಂದ ಪ್ರತಿ ಕಸಿ ಮಾಡಲು 50 ರಿಂದ 80 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದು, ಬಡ

Read More

Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ

ಕ್ರೈಂ : ಪತ್ನಿಯನ್ನು ತನ್ನ ಪ್ರೇಯಸಿಯ ಸಹಾಯದಿಂದ ಹತ್ಯೆ ಮಾಡಿ, ಆಕೆಯ ಶವವನ್ನು ಪ್ರೇಯಸಿಯ ಗ್ರಾಮದ ಬಳಿ ಹೂತು ಹಾಕಿದ ಆರೋಪದಲ್ಲಿ ಪತಿ ಸಿಲುಕಿದ್ದಾನೆ. ಅಪರಾಧವನ್ನು ಮರೆಮಾಚಲು ಅದೇ ಸ್ಥಳದಲ್ಲಿ ನಾಯಿಯನ್ನೂ ಕೊಂದು ಹೂತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಅನುಮಾನ ಹುಟ್ಟಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ; ಮೃತ ಮಹಿಳೆಯನ್ನು ಪ್ರಿಯಾಂಕಾ ದೇವಿ ( ಪೂಜಾ (25)) ಎಂದು ಗುರುತಿಸಲಾಗಿದ್ದು, ಆಕೆ ಪಾಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮದ ನಿವಾಸಿಯಾಗಿದ್ದು, ಕೌಡಿಯಾ ಭುಖ್ಲಾ

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು