Breaking News

Punjab : ಸ್ನೇಹಿತನ ಕೊಲೆಗೈದು ಮೃತದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ತುಂಬಿಸಿದ ವ್ಯಕ್ತಿ!

ಪಂಜಾಬ್‌ನ ಲುಧಿಯಾನದಲ್ಲಿ ಸ್ನೇಹಿತನನ್ನೇ ಕೊಲೆಗೈದು, ಶವವನ್ನು ಮೂರು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿರುವ ಘಟನೆ ನಡೆದಿದೆ. ಲುಧಿಯಾನದ ಖಾಸಗಿ ಶಾಲೆಯ ಸಮೀಪದ ಖಾಲಿ ಜಾಗದಲ್ಲಿ 30 ವರ್ಷದ ವ್ಯಕ್ತಿಯ ವಿರೂಪಗೊಂಡ ಅವಶೇಷಗಳು ಗುರುವಾರ ಪತ್ತೆಯಾಗಿವೆ. ಅಧಿಕಾರಿಗಳು, ಮೃತಪಟ್ಟ ವ್ಯಕ್ತಿಯನ್ನು ದವೀಂದರ್ ಎಂದು ಗುರುತಿಸಿದ್ದಾರೆ. ಈ ಬೆಚ್ಚಿ ಬೀಳಿಸುವ ಕೃತ್ಯ ದೇಶದಲ್ಲಿ ಮತ್ತೊಂದು ಭಯಾನಕ ಘಟನೆಯಾಗಿದೆ.

Read More

ಬಾಂದ್ರಾ ಚುನಾವಣಾ ಪ್ರಚಾರದ ವೇಳೆ ಶಿವಸೇನಾ ನಾಯಕನಿಗೆ ಇರಿತ! ಕಲ್ಲು ತೂರಾಟ

ಬಾಂದ್ರಾ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಶಿವಸೇನಾ ನಾಯಕ ಮತ್ತು ಬಿಎಂಸಿ ಚುನಾವಣಾ ಅಭ್ಯರ್ಥಿ ಹಾಜಿ ಸಲೀಂ ಖುರೇಷಿ ಅವರಿಗೆ ಇರಿತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

Read More

Bantwal: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರ

ಹಲ್ಲೆ, ಡ್ರಗ್ಸ್‌ ಸೇವನೆ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ನಿವಾಸಿ ಆರೋಪಿ ಅಬ್ದುಲ್ ಖಾದರ್ ಎಂಬಾತನನ್ನು ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.

Read More