Sullia : ಅರಂತೋಡಿನಲ್ಲಿ 1 ತಿಂಗಳಿನಿಂದ ಬೀಡುಬಿಟ್ಟ ಗಜಪಡೆ: ಅಪಾರ ಬೆಳೆ ನಾಶ

ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಅರಂತೋಡು ಭಾಗದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಅಪಾರ ಬೆಳೆ ಹಾನಿಯಾಗಿವೆ. ಜ.31 ರಂದು ಎರಡು ಸಣ್ಣ ಮರಿಗಳು ಸೇರಿದಂತೆ ಒಟ್ಟು ಆರು ಕಾಡಾನೆಗಳು ವಾಹನ ಸವಾರರಿಗೆ ಕಾಣಸಿಕ್ಕಿದ್ದು, ಇಂದು ಬೆಳಗ್ಗೆ 8:45 ರ ಸುಮಾರಿಗೆ ಕಾಡಾನೆಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

Read More

MAFI ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌: 3 ಬೆಳ್ಳಿ ಪದಕ ಗೆದ್ದ ಬೆಳ್ಳಾರೆಯ ಸರಸ್ವತಿ ಕಾಮಾತ್‌ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸಿದ 46ನೇ ನ್ಯಾಷನಲ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ‌ ದೇರಂಪಾಲಿನ ಸರಸ್ವತಿ ಕಾಮತ್ ಅವರು ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

Read More

‌ಫೆ.8 ರಂದು ಕೊಡ್ಮಣ್‌ ಪ್ರೀಮಿಯರ್‌ ಲೀಗ್-3 ಕ್ರಿಕೆಟ್‌ ಪಂದ್ಯಾವಳಿ

ಯುವ ಕೇಸರಿ ಕ್ರಿಕೆಟರ್ಸ್‌ ಕೊಡ್ಮಣ್‌ ಇದರ ಆಶ್ರಯದಲ್ಲಿ ಕೊಡ್ಮಣ್‌ ಪ್ರೀಮಿಯರ್‌ ಲೀಗ್‌ ಸೀಸನ್-3‌ ಫೆ.8 ರಂದು ಶಿವಾಜಿ ಕ್ರೀಡಾಂಗಣ ಪೈಕದಲ್ಲಿ ನಡೆಯಲಿದೆ

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು