Breaking News

ಜೇನುನೊಣಗಳ ದಾಳಿಯಿಂದ ತನ್ನ ಪ್ರಾಣ ಒತ್ತೆ ಇಟ್ಟು ಮಕ್ಕಳ ರಕ್ಷಿಸಿದ ಅಂಗನವಾಡಿ ಸಹಾಯಕಿ

ನೀಮುಚ್ : ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.

Read More

ಭಾರತೀಯನಿಗೆ ಅಬುದಾಭಿಯಲ್ಲಿ ಒಲಿದ ಅದೃಷ್ಟದ ಲಾಟರಿ

ಅಬುಧಾಬಿ: ಭಾರತೀಯ ವ್ಯಕ್ತಿಯೊಬ್ಬನಿಗೆ ಅಬುಧಾಬಿಯಲ್ಲಿ 20 ಮಿಲಿಯನ್ ದಿರ್ಹಮ್ ಲಾಟರಿ ಹೊಡೆದಿದೆ.

ಮಂಗಳವಾರ ರಾತ್ರಿ ಯುಎಇಯ ಹೊಸ ಮಲ್ಟಿ ಮಿಲಿಯನೇರ್ ಎಂದು ಅದೃಷ್ಟಶಾಲಿಯೊಬ್ಬರು ಆಯ್ಕೆಯಾಗಿದ್ದು, ಬಿಗ್ ಟಿಕೆಟ್ ಸರಣಿ 283 ಲೈವ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಮ್‌ಗಳ ಬಹುಮಾನವನ್ನು ಗೆದ್ದಿದ್ದಾರೆ.

Read More

ಶಿವನ ಆಶೀರ್ವಾದಕ್ಕೆ 10 ರೂ.: ಇದು ಭಕ್ತಿಯೋ, ಅಲ್ಲ ವ್ಯಾಪಾರವೋ ನೀವೇ ಹೇಳಿ

ಭಕ್ತಿ ಮತ್ತು ಪ್ರಾಮಾಣಿಕತೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಈ ಬಾಲಕನೇ ಸಾಕ್ಷಿ.ಸಾಮಾನ್ಯವಾಗಿ ದೇವಸ್ಥಾನಗಳ ಮುಂದೆ ಹಿರಿಯರು ಅಥವಾ ಪಂಡಿತರು ಆಶೀರ್ವಾದ ನೀಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ, ತಲೆಯಲ್ಲಿ ವಿಭೂತಿ ಧರಿಸಿ, ಕಣ್ಣಲ್ಲಿ ಅತೀವವಾದ ಶ್ರದ್ಧೆ ತುಂಬಿಕೊಂಡಿರುವ ಈ ಬಣ್ಣದ ಬಾಲಕ, ಭಕ್ತರಿಂದ ಕೇವಲ 10 ರೂ. ಕಾಣಿಕೆ ಸ್ವೀಕರಿಸಿ ಅವರಿಗೆ ಮನಸಾರೆ ಹರಸುತ್ತಿದ್ದಾನೆ.

Read More