ಕೋಮು ಹೇಳಿಕೆ : ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎ.ಆರ್ ರೆಹಮಾನ್‌ರಿಂದ ವಿಡಿಯೋ ಸಂದೇಶ

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಹಿಂದಿ ಚಿತ್ರರಂಗದಲ್ಲಿ “ಸಾಮುದಾಯಿಕ (ಕಮ್ಯೂನಲ್) ಪಕ್ಷಪಾತ” ಇದೆ ಎಂಬ ತಮ್ಮ ಹೇಳಿಕೆಯ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅವರನ್ನು ತರಾಟೆಗೆ ತೆಗೆದುಕೊಂಡರು. ಕೆಲಕಾಲ ಮೌನವಾಗಿದ್ದ ರೆಹಮಾನ್, ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Read More

Sankranthi : ಸಂಕ್ರಾಂತಿಗೆ ಮನೆಗೆ ಬಂದ ಅಳಿಯನಿಗೆ 290 ವಿಧದ ಭಕ್ಷ್ಯ ಉಣಬಡಿಸಿದ ಅತ್ತೆ

ವಿವಾಹದ ನಂತರ ಮೊದಲ ಸಂಕ್ರಾಂತಿಗೆ ಅಳಿಯನನ್ನು ಗೌರವದಿಂದ ಬರಮಾಡಿಕೊಳ್ಳುವುದು ಅನೇಕ ಕುಟುಂಬಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಆಚರಣೆ. ಈ ಸಂದರ್ಭದಲ್ಲಿ ಅಳಿಯನಿಗಾಗಿ ನೂರಾರು ಬಗೆಯ ಸಿಹಿ–ಉಪ್ಪು ಪದಾರ್ಥಗಳನ್ನು ತಯಾರಿಸಿ ಆತಿಥ್ಯ ನೀಡಲಾಗುತ್ತದೆ. ಹೌದು ಇಲ್ಲೊಂದು ಕಡೆ, ಸಾವಿರಕ್ಕಿಂತಲೂ ಅಧಿಕ ತಿನಿಸುಗಳನ್ನು ಅಳಿಯನಿಗಾಗಿ ತಯಾರು ಮಾಡಲಾಗಿತ್ತು.

Read More

Bangalore: ಚಿನ್ನದ ಅಂಗಡಿಯಲ್ಲಿ ಬುರ್ಖಾ ಬ್ಯಾನ್

ಹೆಚ್ಚುತ್ತಿರುವ ಚಿನ್ನದ ಕಳ್ಳತನ, ದರೋಡೆ ಮತ್ತು ವಂಚನೆ ಪ್ರಕರಣಗಳನ್ನು ತಡೆಯುವ ನಿರ್ಣಾಯಕ ಹೆಜ್ಜೆಯಾಗಿ, ಬೆಂಗಳೂರಿನ ಆಭರಣ ವ್ಯಾಪಾರಿಗಳು ಆಭರಣ ಅಂಗಡಿಗಳ ಒಳಗೆ ಗ್ರಾಹಕರು ಬುರ್ಖಾ (ಮುಖ ಮುಚ್ಚುವ ಉಡುಪುಗಳು) ಧರಿಸುವುದನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದೆ.

Read More