ವೈರಲ್ & ಟ್ರೆಂಡಿಂಗ್
ಜೇನುನೊಣಗಳ ದಾಳಿಯಿಂದ ತನ್ನ ಪ್ರಾಣ ಒತ್ತೆ ಇಟ್ಟು ಮಕ್ಕಳ ರಕ್ಷಿಸಿದ ಅಂಗನವಾಡಿ ಸಹಾಯಕಿ
ನೀಮುಚ್ : ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.
Read Moreಭಾರತೀಯನಿಗೆ ಅಬುದಾಭಿಯಲ್ಲಿ ಒಲಿದ ಅದೃಷ್ಟದ ಲಾಟರಿ
ಅಬುಧಾಬಿ: ಭಾರತೀಯ ವ್ಯಕ್ತಿಯೊಬ್ಬನಿಗೆ ಅಬುಧಾಬಿಯಲ್ಲಿ 20 ಮಿಲಿಯನ್ ದಿರ್ಹಮ್ ಲಾಟರಿ ಹೊಡೆದಿದೆ.
ಮಂಗಳವಾರ ರಾತ್ರಿ ಯುಎಇಯ ಹೊಸ ಮಲ್ಟಿ ಮಿಲಿಯನೇರ್ ಎಂದು ಅದೃಷ್ಟಶಾಲಿಯೊಬ್ಬರು ಆಯ್ಕೆಯಾಗಿದ್ದು, ಬಿಗ್ ಟಿಕೆಟ್ ಸರಣಿ 283 ಲೈವ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಮ್ಗಳ ಬಹುಮಾನವನ್ನು ಗೆದ್ದಿದ್ದಾರೆ.
Read Moreಶಿವನ ಆಶೀರ್ವಾದಕ್ಕೆ 10 ರೂ.: ಇದು ಭಕ್ತಿಯೋ, ಅಲ್ಲ ವ್ಯಾಪಾರವೋ ನೀವೇ ಹೇಳಿ
ಭಕ್ತಿ ಮತ್ತು ಪ್ರಾಮಾಣಿಕತೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಈ ಬಾಲಕನೇ ಸಾಕ್ಷಿ.ಸಾಮಾನ್ಯವಾಗಿ ದೇವಸ್ಥಾನಗಳ ಮುಂದೆ ಹಿರಿಯರು ಅಥವಾ ಪಂಡಿತರು ಆಶೀರ್ವಾದ ನೀಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ, ತಲೆಯಲ್ಲಿ ವಿಭೂತಿ ಧರಿಸಿ, ಕಣ್ಣಲ್ಲಿ ಅತೀವವಾದ ಶ್ರದ್ಧೆ ತುಂಬಿಕೊಂಡಿರುವ ಈ ಬಣ್ಣದ ಬಾಲಕ, ಭಕ್ತರಿಂದ ಕೇವಲ 10 ರೂ. ಕಾಣಿಕೆ ಸ್ವೀಕರಿಸಿ ಅವರಿಗೆ ಮನಸಾರೆ ಹರಸುತ್ತಿದ್ದಾನೆ.
Read Moreತುಳುಗೆ ಲಿಪಿ ಇಲ್ಲ: ಸಿಎಂ ಹೇಳಿಕೆಗೆ ತುಳುನಾಡಿನಲ್ಲಿ ಆಕ್ರೋಶ
ಮಂಗಳೂರು: ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ತುಳು ಭಾಷೆ ಅನಾದಿ ಕಾಲಿದಿಂದಲೂ ಬಳಕೆಯಿಂದ ಇದೆ. ಇದಕ್ಕೆ ತನ್ನದೇ ಆದ ಲಿಪಿ ಕೂಡ ಇತ್ತು.
Read MoreViral Video: ಹಾರುತ್ತಿದ್ದ ವಿಮಾನದಲ್ಲಿ ಬಟ್ಟೆ ಬಿಚ್ಚಿ ರಂಪಾಟ ನಡೆಸಿದ ವ್ಯಕ್ತಿ! ವಿಡಿಯೋ ವೈರಲ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ರಷ್ಯನ್ ವ್ಯಕ್ತಿಯೊಬ್ಬ ಬಟ್ಟೆಬಿಚ್ಚಿ ರಂಪಾಟ ನಡೆಸಿದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.
Read MoreGood News: ಮಂಗಳೂರಿನಿಂದ ದೋಹಾಗೆ ನೇರ ವಿಮಾನ, ಏರ್ ಇಂಡಿಯ ಎಕ್ಸ್ಪ್ರೆಸ್ ನಿಂದ ಸೇವೆ
ಮಂಗಳೂರು: ದೋಹಾ ಮತ್ತು ಮಂಗಳೂರನ್ನು ಸಂಪರ್ಕಿಸುವ ನೇರ ಅಂತರರಾಷ್ಟ್ರೀಯ ವಿಮಾನ ಸೇವೆಗಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಹೊಸ ವೇಳಾಪಟ್ಟಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದು, ಇದು ಗಲ್ಫ್ ದೇಶ ಮತ್ತು ಕರಾವಳಿ ಕರ್ನಾಟಕದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Read MoreViral: ಜೈಲಿನೊಳಗೆ ಪ್ರಿಯಕರನ ಜೊತೆ ರೀಲ್ಸ್ ಮಾಡಿದ ಯುವತಿ
ಛತ್ತೀಸ್ಗಢ: ಜೈಲಿನಲ್ಲಿರುವ ತನ್ನ ಪ್ರಿಯಕರನ ಭೇಟಿಯಾಗಲು ಬಂದ ಯುವತಿ ರೀಲ್ಸ್ ಮಾಡಿ ಹರಿಬಿಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಜೈಲಿನ ಭದ್ರತೆ ಮತ್ತು ಮೇಲ್ವಿಚಾರಣೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಛತ್ತೀಸ್ಗಢದ ಅತ್ಯಂತ ಸುರಕ್ಷಿತ ಜೈಲು ಎಂದೇ ಹೆಸರಾಗಿದ್ದ ರಾಯ್ಪುರ ಕೇಂದ್ರ ಕಾರಾಗೃಹವು ಈಗ ಸುದ್ದಿಯಲ್ಲಿದೆ. ಹೊರಗಡೆಯಿಂದ ಯಾರು ಕೂಡ ಜೈಲಿನೊಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಇದನ್ನೂ ಓದಿ: ಸಂಟ್ಯಾರ್ ಸರಸ್ವತಿ ಪ್ರಿ ಪ್ರೈಮರಿ ಶಾಲೆಯಲ್ಲಿ ದಾಖಲಾತಿ ಪ್ರಾರಂಭ ಆದರೆ, ಯುವತಿ ಜೈಲಿನ ಸಂದರ್ಶಕ ಕೋಣೆಯೊಳಗೆ
Read MoreWidow Pension : ಪಿಂಚಣಿಗಾಗಿ ವಿಧವೆಯಂತೆ ನಟಿಸಿ ಪೊಲೀಸರ ಅತಿಥಿಯಾದ ಮಹಿಳೆ
ಬೆಹ್ಲಾಯಿ : ಮೃತ ರೈಲ್ವೆ ನಿವೃತ್ತ ನೌಕರನ ಪತ್ನಿಯೆಂದು ನಟನೆ ಮಾಡಿ, ಆಕೆಯೂ ಮೃತಪಟ್ಟ ಬಳಿಕವೂ ಹಲವು ವರ್ಷಗಳ ಕಾಲ ಅಕ್ರಮವಾಗಿ ರೈಲ್ವೆ ಪಿಂಚಣಿ ಪಡೆದುಕೊಂಡ ಆರೋಪದ ಮೇಲೆ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಹ್ಲಾಯಿ ಗ್ರಾಮದ ಧರ್ಮೇಂದ್ರ ಯಾದವ್ ನೀಡಿದ ದೂರಿನ ಆಧಾರದ ಮೇಲೆ, ರಸ್ರಾ ಪೊಲೀಸ್ ಠಾಣೆಯಲ್ಲಿ ಪಾರ್ವತಿ ದೇವಿ, ಮೃತ ಮಾಲ್ಧಾನಿಯ ಸಂಬಂಧಿಕರು ಹಾಗೂ ರಸ್ರಾ ಅಭಿವೃದ್ಧಿ ಬ್ಲಾಕ್ನ ಕೆಲವು ಅಜ್ಞಾತ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
Read MoreBreaking: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಉದ್ಯಮಿ
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಹೊಸೂರು ರಸ್ತೆಯ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ಕಚೇರಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಶೋಕ್ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್ನ ನಾರಾಯಣ ಆಸ್ಪತ್ರೆಗೆ ಸಿಜೆ ರಾಯ್ ಶವ ರವಾನಿಸಲಾಗಿದೆ. ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನು ಹುಟ್ಟುಹಾಕಿದ್ದರು. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ
Read MoreShocking: ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ಮಕ್ಕಳು!
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಲಬಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ತಟ್ಟೆಗಳನ್ನು ಚರಂಡಿ ಬಳಿ ತೊಳೆಯುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಚಿಕ್ಕ ಮಕ್ಕಳು ತೆರೆದ ಚರಂಡಿ ಪಕ್ಕದಲ್ಲಿ ಪೈಪ್ ನೀರನ್ನು ಬಳಸಿ ತಮ್ಮ ಮಧ್ಯಾಹ್ನದ ಊಟದ ತಟ್ಟೆಗಳನ್ನು ತೊಳೆಯುತ್ತಿರುವುದನ್ನು ತೋರಿಸಿದ್ದು, ನೈರ್ಮಲ್ಯ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ವಿವಿಧ ಯೋಜನೆಗಳ ಭಾಗವಾಗಿ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆಗಳ ಬಗ್ಗೆ ಪದೇ ಪದೇ ಹೇಳಿಕೊಳ್ಳುತ್ತಿದ್ದರೂ, ಪ್ರಸ್ತುತ ಪ್ರಕರಣವು ಗ್ರಾಮೀಣ ಪ್ರದೇಶದ
Read More
