ದೇಶ
Union Budget 2026: ಚುನಾವಣಾ ಎದುರಿಸಲಿರುವ ರಾಜ್ಯಗಳಿಗೆ ಬಜೆಟ್ನಲ್ಲಿ ಬಂಪರ್ ಘೋಷಣೆ
Budget 2026 Announcement: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಬಜೆಟ್ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.
Read MoreRepublic Day : ಗುಜರಾತ್ ರಿಪಬ್ಲಿಕ್ ಡೇ ಟ್ಯಾಬ್ಲೋಗೆ ಜನಪ್ರಿಯ ಆಯ್ಕೆ ಪ್ರಶಸ್ತಿ
ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಪ್ರದರ್ಶಿಸಲಾದ ಗುಜರಾತ್ ರಾಜ್ಯದ ಟ್ಯಾಬ್ಲೋ ‘ಜನಪ್ರಿಯ ಆಯ್ಕೆ’ (Popular Choice Category) ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಇದರೊಂದಿಗೆ ಗುಜರಾತ್ ರಾಜ್ಯವು ನಾಲ್ಕನೇ ಬಾರಿ ನಿರಂತರವಾಗಿ ಈ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಗೌರವ ಪಡೆದು ಇತಿಹಾಸ ನಿರ್ಮಿಸಿದೆ.
Read Moreಭಾರತ ಯುರೋಪ್ ವ್ಯಾಪಾರ ಒಪ್ಪಂದ: ಪಾಕಿಸ್ತಾನಕ್ಕೆ ಸಂಕಷ್ಟ
ನವದೆಹಲಿ: ಐರೋಪ್ಯ ಒಕ್ಕೂಟ-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಈ ಒಪ್ಪಂದದಿಂದಾಗಿ ಪಾಕಿಸ್ತಾನದ ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದ್ದು, ಸುಮಾರು 10 ದಶಲಕ್ಷ ಉದ್ಯೋಗಕ್ಕೆ ಸಂಕಷ್ಟ ಬಂದೊದಗಿದೆ.
Read MoreLeopard : ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ದಾಳಿ ನಡೆಸಿದ ಚಿರತೆ
ಲಕ್ನೋ : ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಚಿರತೆ ದಾಳಿಯ ಪ್ರಕರಣದಲ್ಲಿ, ಮನೆಯೊಳಗೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ಈ ದುರ್ಘಟನೆ ಕಟರ್ನಿಯಾಗಾಟ್ ವನ್ಯಜೀವಿ ಸಂರಕ್ಷಿತ ಪ್ರದೇಶದ ನಿಶಾಂಗಢ ಶ್ರೇಣಿಗೆ ಒಳಪಡುವ ಮುಖಿಯಾ ಫಾರ್ಮ್ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಮಾಹಿತಿಯಂತೆ, ಚಿರತೆ ಮನೆಯೊಳಗೆ ನುಗ್ಗಿ ಅನುಷ್ಕಾ ಎಂಬ ಬಾಲಕಿಯನ್ನು ಎತ್ತಿಕೊಂಡು ಸಮೀಪದ ಕಬ್ಬಿನ ತೋಟದತ್ತ ಎಳೆದೊಯ್ದಿದೆ. ಕುಟುಂಬಸ್ಥರ ಸಹಾಯ ಕೂಗು ಕೇಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೂಗಾಟ ನಡೆಸಿದಾಗ,
Read Moreಎನ್ಸಿಪಿ ಉತ್ತರಾಧಿಕಾರಿ ಅಜಿತ್ ಪತ್ನಿ ಸುನೇತ್ರಾ; ನಾಳೆಯೇ ಡಿಸಿಎಂ ಪವರ್
ಎನ್ಸಿಪಿ ಪಕ್ಷದ ಉತ್ತರಾಧಿಕಾರಿಯಾನ್ನಾಗಿ ರಾಜ್ಯಸಭೆ ಸದಸ್ಯೆ ಸುನೇತ್ರಾ ಅವರನ್ನು ನೇಮಿಸಲಾಗಿದ್ದು, ಇದರ ಜೊತೆಗೆ ಉಪಮುಖ್ಯಮಂತ್ರಿಯನ್ನಾಗಿಯೂ ಅವರನ್ನೇ ಆಯ್ಕೆ ಮಾಡಲಾಗಿದೆ.
Read Moreಅಭಿವೃದ್ಧಿ ವಿಚಾರದಲ್ಲಿ ದಳಪತಿ ಉತ್ಸಾಹ ಕಡಿಮೆಯಾಗಿಲ್ಲ: ದೇವೇಗೌಡ್ರ ಬಗ್ಗೆ ಮೋದಿ ಮೆಚ್ಚುಗೆ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿರುವ ಹಿನ್ನಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್ ವರಿಷ್ಠ ಮತ್ತು ರಾಜ್ಯಸಭಾ ಸದಸ್ಯರೂ ಆಗಿರುವ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿದ್ದಾರೆ. ಗೌಡ್ರ ಜೊತೆಗಿನ ಭೇಟಿಯ ಫೋಟೋವನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೋದಿಯವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡ ಫೋಟೋಗೆ ತರಹೇವಾರಿ ಕಾಮೆಂಟುಗಳು ಬಂದಿದೆ. ಅದರಲ್ಲಿ ಒಂದು ನನ್ನ ರಾಷ್ಟ್ರಪತಿ ಎನ್ನುವ ರಿಪ್ಲೈ. ಭೇಟಿಯ ಫೋಟೋ ಜೊತೆ, ಗೌಡರ ದೇಶ ಸೇವೆಯನ್ನು ಪ್ರಧಾನಿಗಳು ಕೊಂಡಾಡಿದ್ದಾರೆ. ಇದನ್ನೂ ಓದಿ: Delhi : ‘ನಿನ್ನ
Read MoreJaipur : ಇನ್ಸ್ಟಾ ಪೋಸ್ಟ್ ನಂತರ ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು, ಏನಾಯ್ತು?
ಪಶ್ಚಿಮ ರಾಜಸ್ಥಾನದ ಪ್ರಸಿದ್ಧ ಕಥಾವಾಚಕಿ (ಧಾರ್ಮಿಕ ಪ್ರಚಾರಕಿ) ಸಾಧ್ವಿ ಪ್ರೇಮ್ ಬೈಸಾ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆರ್ಎಲ್ಪಿ ನಾಯಕ ಮತ್ತು ಜಾಟ್ ನಾಯಕ ಹನುಮಾನ್ ಬೇನಿವಾಲ್ ಅವರು ಒತ್ತಾಯಿಸಿದ್ದಾರೆ.
Read Moreಆಯುರ್ವೇದದೊಂದಿಗೆ AI ಸಂಯೋಜನೆ ಅಗತ್ಯ: ಪ್ರಧಾನಿ ಮೋದಿ
ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾದ ಆಯುರ್ವೇದವು ಕಾಲಾತೀತವಾದ ಆರೋಗ್ಯ ವಿಜ್ಞಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇರಳದ ಆರ್ಯ ವೈದ್ಯ ಶಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವೀಡಿಯೊ ಸಂದೇಶದ ಮೂಲಕ ಮಾತನಾಡಿದ ಅವರು, ಪ್ರಕೃತಿಯೊಂದಿಗೆ ಸಮತೋಲನ ಮತ್ತು ಸಾಮರಸ್ಯದಲ್ಲಿ ಬದುಕುವ ಮಾರ್ಗವನ್ನು ಆಯುರ್ವೇದ ಸದಾ ತೋರಿಸಿದೆ, ಎಂದು ಪ್ರಶಂಸಿಸಿದರು.
Read MoreAjit Pawar Death: ಮಹಾರಾಷ್ಟ್ರದಲ್ಲಿ ವಿಮಾನ ಪತನ, ಡಿಸಿಎಂ ಅಜಿತ್ ಪವಾರ್ ದುರ್ಮರಣ!
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಅಜಿತ್ ಪವಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬರುತ್ತಿದೆ.
Read MoreIndia : ಭಾರತ–ಯುರೋಪಿಯನ್ ಒಕ್ಕೂಟದ ನಡುವೆ ‘ಮಹಾ ವ್ಯಾಪಾರ ಒಪ್ಪಂದ’
ಸುಮಾರು ಎರಡು ದಶಕಗಳ ಚರ್ಚೆಗಳ ಬಳಿಕ ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಇತಿಹಾಸಾತ್ಮಕ ವ್ಯಾಪಾರ ಒಪ್ಪಂದವನ್ನು ಘೋಷಿಸಿವೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ಈ ಒಪ್ಪಂದವನ್ನು ‘ಐತಿಹಾಸಿಕ ಕ್ಷಣ’ ಎಂದು ಕರೆದಿದ್ದಾರೆ.
Read More
