ಸಂಪೂರ್ಣ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ! ಕೇಂದ್ರದಿಂದ ಮಹತ್ವದ ಆದೇಶ

ಭಾರತದ ರಾಷ್ಟ್ರಗೀತೆ (ಜನ ಗಣ ಮನ) ಹಾಡುವ ಮೊದಲು ‘ವಂದೇ ಮಾತರಂ’ ಅನ್ನು ಆರು ಚರಣಗಳ ರೂಪದಲ್ಲಿ ಹಾಡುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ.

Read More

ಚಿನ್ನದ ಗ್ರಾಹಕರಿಗೆ ಗುಡ್​​​ ನ್ಯೂಸ್​​: ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಇಳಿಕೆ ಕಂಡಿವೆ, ಇಂದಿನ ಚಿನ್ನದ ಬೆಲೆಯಲ್ಲಿ ಗುಡ್​​​ ನ್ಯೂಸ್ ನೀಡಿದೆ. ಳೆದ 2-3 ದಿನಗಳಲ್ಲಿ ಸುಮಾರು ₹600 ರಷ್ಟು ಏರಿಕೆಯಾಗಿದ್ದ ಚಿನ್ನದ ದರವು ಇಂದು ಕೊಂಚ ತಗ್ಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ ₹14,475, ಅದೇಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: 10 ಗ್ರಾಂ ಚಿನ್ನಕ್ಕೆ ₹1,44,75024. 24 ಕ್ಯಾರಟ್ (ಅಪರಂಜಿ ಚಿನ್ನ) 1 ಗ್ರಾಂ ಬೆಲೆ ಚಿನ್ನಕ್ಕೆ ₹15,791, ಅದೇ 10 ಗ್ರಾಂಗೆ ₹1,57,910, 18

Read More

ತನ್ನನ್ನು ಮದುವೆಯಾಗಲಿರುವ ಯುವಕನೊಂದಿಗೆ ರಾತ್ರಿ ಕಳೆದ ಯುವತಿಗೆ ಚಡಿ ಏಟಿನ ಶಿಕ್ಷೆ!

ಇಂಡೋನೇಷ್ಯಾದ ಆಚೆ (Aceh) ಪ್ರಾಂತ್ಯದಲ್ಲಿ ನಡೆದ ಘೋರ ಘಟನೆಯ ಬಗ್ಗೆ ವಿವರಿಸುತ್ತದೆ. ಇಂಡೋನೇಷ್ಯಾದ ಈ ಭಾಗದಲ್ಲಿ ಕಟ್ಟುನಿಟ್ಟಾದ ಇಸ್ಲಾಮಿಕ್ ಷರಿಯಾ ಕಾನೂನು ಜಾರಿಯಲ್ಲಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು