ಕ್ರೈಂ
ದಿನಗೂಲಿ ಮಹಿಳೆಗೆ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ; ವಿಡಿಯೋ ವೈರಲ್ ಮಾಡಿದ 10 ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿರುವ ಈ ಗಂಭೀರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಒಬ್ಬಕೆಯನ್ನು ಹತ್ತು ಜನ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
Read Moreಮಂಗಳೂರಿನಲ್ಲಿ ಹನಿಟ್ರ್ಯಾಪ್ ಮಹಾವಂಚನೆ: ಬದುಕಿದ್ದವನ ‘ನಕಲಿ ಆತ್ಮಹತ್ಯೆ’ ಕಥೆ ಕಟ್ಟಿ ಉದ್ಯಮಿಗೆ 2.77 ಕೋಟಿ ರೂ. ಬ್ಲ್ಯಾಕ್ಮೇಲ್!; ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಸೇರಿ ಇಬ್ಬರು ಅರೆಸ್ಟ್!
ಮಂಗಳೂರಿನಲ್ಲಿ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿ, ನಕಲಿ ಆತ್ಮಹತ್ಯೆ ಕಥೆ ಕಟ್ಟಿ 2.77 ಕೋಟಿ ರೂ. ದೋಚಿದ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಬಂಧನದ ವರದಿ.
Read Moreಸೂಟ್ಕೇಸ್ನಲ್ಲಿ ಪತ್ತೆಯಾಯಿತು ಪ್ರೇಯಸಿಯ ಬೆತ್ತಲೆ ಹೆಣ!: ಅಮೆರಿಕದಲ್ಲಿ ನಡುಕ ಹುಟ್ಟಿಸಿದ ಲವ್ ಸ್ಟೋರಿ
ಅಮೆರಿಕದ ಬರ್ಕ್ಲಿಯಲ್ಲಿ ಪ್ರೇಯಸಿಯನ್ನು ಕೊಂದು ಶವವನ್ನು ಸೂಟ್ಕೇಸ್ನಲ್ಲಿ ಬಚ್ಚಿಟ್ಟಿದ್ದ ಹಂತಕ ಪ್ರೇಮಿ ಡೆಮಾರ್ಕಸ್ ಜೋನ್ಸ್ ಬಂಧನದ ಕಂಪ್ಲೀಟ್ ರಿಪೋರ್ಟ್
Read More‘ವಿಪ್ರೋ’ ಕಚೇರಿಯಲ್ಲೇ ಮತಾಂತರದ ಕಿರುಕುಳ?!: ಸಿಡಿದೆದ್ದ ಮಾಜಿ ಮಹಿಳಾ ಉದ್ಯೋಗಿ; 50 ಲಕ್ಷ ಪರಿಹಾರಕ್ಕೆ ಡಿಮ್ಯಾಂಡ್
ಪುಣೆಯ ವಿಪ್ರೋ ಕಚೇರಿಯಲ್ಲಿ ಹಿಂದೂ ಮಹಿಳಾ ಉದ್ಯೋಗಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಸಹೋದ್ಯೋಗಿ ಒತ್ತಡ ಹೇರಿದ ಆರೋಪದ ಕುರಿತು ವಿಪ್ರೋ ಕಂಪನಿ ನೀಡಿದ ಸ್ಪಷ್ಟನೆಯ ವರದಿ
Read Moreಬಾಲಕ ಸುಮಂತ್ ಶಂಕಾಸ್ಪದ ಸಾವು ಪ್ರಕರಣ: ಶೀಘ್ರ ತನಿಖೆಗೆ ಒತ್ತಾಯಿಸಿ ರಮೇಶ್ ಪ್ರಭು ನೇತೃತ್ವದ ನಿಯೋಗ ಜಿಲ್ಲಾ ಎಸ್ಪಿಗೆ ಮನವಿ
ಬೆಳ್ತಂಗಡಿಯ ಬಾಲಕ ಸುಮಂತ್ ಶಂಕಾಸ್ಪದ ಕೊಲೆ ತನಿಖೆ ಕುರಿತು ಎಸ್ಪಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಮತ್ತು ಬಿಜಿಎಸ್ಬಿ ನಿಯೋಗದ ಸಂಪೂರ್ಣ ಸುದ್ದಿ ವರದಿ.
Read Moreಬೆಳ್ತಂಗಡಿಯಲ್ಲಿ ಭೀಕರ ಹತ್ಯೆ!: ವ್ಯಕ್ತಿಯನ್ನು ಹೊಡೆದು ಕೊಂದ ದುಷ್ಕರ್ಮಿಗಳು; ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರಿಂದ ಕೇಸ್ ದಾಖಲು
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಸಿಸಿಟಿವಿ ಮೂಲಕ ದೃಢಪಟ್ಟಿದ್ದು, ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.
Read Moreಬಂಟ್ವಾಳ: ದೈವದ ತಂಬಿಲದ ನಡುವೆಯೇ ಮದ್ಯಪಾನ; ಪ್ರಶ್ನಿಸಿದ ದೊಡ್ಡಪ್ಪನಿಗೆ ಬೀರ್ ಬಾಟಲಿಯಿಂದ ಇರಿದು ಕೊಂದ ಪಾಪಿ ಮಗ!
ಬಂಟ್ವಾಳ: ದೈವದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಮನೆಯ ಹೊರಗಡೆ ಮದ್ಯಪಾನ ಮಾಡಿ ಗಲಾಟೆ ಮಾಡುವುದನ್ನು ಆಕ್ಷೇಪಿಸಿದ ಕಾರಣಕ್ಕೆ, 23 ವರ್ಷದ ಯುವಕನೊಬ್ಬ ತನ್ನ ಸ್ವಂತ ದೊಡ್ಡಪ್ಪನ ಕುತ್ತಿಗೆಗೆ ಬೀರ್ ಬಾಟಲಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಡಬೆಟ್ಟು ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಕಡಬೆಟ್ಟು ನಿವಾಸಿ ಮಧುಸೂದನ್ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಮಧುಸೂದನ್ ಅವರ ತಮ್ಮ ಕೇಶವ ಪೂಜಾರಿ ಅವರ ಮಗ ರಾಹುಲ್ (23)
Read Moreಮದುವೆಯಾದ ಒಂದೇ ತಿಂಗಳಿಗೆ ನವವಧು ಆತ್ಮಹತ್ಯೆ!; 10 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ನರ್ಸ್ ಅಶ್ವತಿ ನಿಧನ!
ಕಾಸರಗೋಡು: ಪ್ರೀತಿಸಿ ಮದುವೆಯಾಗಿದ್ದ ನವವಧುವೊಬ್ಬರು ತಮ್ಮ ವಾಸಸ್ಥಳದಲ್ಲಿ ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕುತ್ತಿಕೋಲ್ ಬೇತ್ತೂರುಪಾರೆ ವಟಂತಟ್ಟ ನಿವಾಸಿಯಾದ 25 ವರ್ಷದ ಅಶ್ವತಿ ಮೃತಪಟ್ಟ ದುರ್ದೈವಿ. ಇವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಅಶ್ವತಿ ಅವರು ಪರಕಲಾಯಿ ಚೀಟಕ್ಕಾವು ನಿವಾಸಿಯಾದ ರೂಪೇಶ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೂ ಹಿರಿಯರ ಸಮ್ಮತಿ ಸಿಕ್ಕಿ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇವರ ವಿವಾಹ ಮಹೋತ್ಸವ ಅತ್ಯಂತ
Read Moreಕಾರಾಗೃಹ ಇಲಾಖೆಯ ಕೋಟ್ಯಂತರ ರೂ. ಬೆಲೆಬಾಳುವ ಜಾಗ ಕಬ್ಜ!; ವಕೀಲ ಅನಿಲ್, ಖಲಿಂ ವಿರುದ್ಧ ಅತಿಕ್ರಮಣದ ಗಂಭೀರ ಆರೋಪ!
ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಸರ್ಕಾರಿ ಆಸ್ತಿಗಳಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಾದ ವ್ಯವಸ್ಥೆಯ ಕಣ್ಣೆದುರೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ‘ಮೈಸೂರು ಡಿಸ್ಚಾರ್ಜ್ಡ್ ಪ್ರಿಸನರ್ಸ್ ಏಡ್ ಸೊಸೈಟಿ’ಗೆ (Mysore Discharged Prisoners’ Aid Society) ಸೇರಿದ ಆಸ್ತಿಯ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಅಮೂಲ್ಯವಾದ ಆಸ್ತಿಯು ನೇರವಾಗಿ
Read Moreಹಳೇ ಲವ್ವರ್ ಜೊತೆ ಕಾರಲ್ಲಿ ಸುತ್ತಾಡಿದ ಯುವತಿ; ರೊಚ್ಚಿಗೆದ್ದು ಪಟಾಲಂನೊಂದಿಗೆ ಬಂದು ಮುಗಿಸಲು ನೋಡಿದ ಹಾಲಿ ಪ್ರೇಮಿ!
ಬೆಂಗಳೂರು: ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ಕಾರು ಚಾಲಕನ ಮೇಲೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಈಗ ಚಿತ್ರಕಥೆಯನ್ನೇ ಮೀರಿಸುವಂತಹ ರೋಚಕ ಪ್ರೇಮ ಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದನ್ನು ಸಹಿಸದ ಆಕೆಯ ಹಾಲಿ ಪ್ರೇಮಿ, ತನ್ನ ಗ್ಯಾಂಗ್ನೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಲ್ಸನ್ ಗಾರ್ಡನ್ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯೊಂದರಲ್ಲಿ ಈ ಗ್ಯಾಂಗ್ನಿಂದ ಭೀಕರ ಗೂಂಡಾಗಿರಿ ನಡೆದಿತ್ತು. ಸಾರ್ವಜನಿಕ ರಸ್ತೆಯಲ್ಲೇ
Read More
