ಕರ್ನಾಟಕದಲ್ಲಿ ಪರ್ಯಾಯ ವಿದ್ಯುತ್ ವಿತರಣೆ ಜಾಲ: ತೀವ್ರ ವಿರೋಧದ ಬೆನ್ನಲ್ಲೇ ಅರ್ಜಿ ಹಿಂಪಡೆದ ಟಾಟಾ ಪವರ್

ರಾಜ್ಯದ ವಿದ್ಯುತ್ ವಿತರಣಾ ವಲಯದಲ್ಲಿ ಖಾಸಗಿ ಭಾಗಿತ್ವಕ್ಕೆ ಎದುರಾಗಿದ್ದ ತೀವ್ರ ಪ್ರತಿರೋಧಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ. ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು, ಕೆಪಿಟಿಸಿಎಲ್ ನೌಕರರ ಸಂಘಟನೆಗಳು ಮತ್ತು ಸ್ವತಃ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಕೆಇಆರ್‌ಸಿ (KERC) ಮುಂದೆ ಸಲ್ಲಿಸಿದ್ದ ಲೈಸೆನ್ಸ್ ಅರ್ಜಿಯನ್ನು ಟಾಟಾ ಪವರ್ ಕಂಪನಿ ಅಧಿಕೃತವಾಗಿ ಹಿಂಪಡೆದಿದೆ.

Read More

ದೇಶಾದ್ಯಂತ ಇಪಿಎಫ್ ನಿಷ್ಕ್ರಿಯ ಖಾತೆಗಳಲ್ಲಿ 9,330 ಕೋಟಿ ರೂ. ಬಾಕಿ: ಆರ್‌ಟಿಐ ಅರ್ಜಿಗೆ ಇಪಿಎಫ್‌ಒ ಮಾಹಿತಿ

ಆಧಾರ್-ಲಿಂಕ್ ಮಾಡಲಾದ ನಿಷ್ಕ್ರಿಯ ಖಾತೆಗಳು ಮತ್ತು ಸ್ವಯಂ-ಇತ್ಯರ್ಥ ಸ್ಥಿತಿಯ ಕುರಿತು ಮಾಹಿತಿ ಕೋರಿ ಸಲ್ಲಿಸಲಾದ ಆರ್‌ಟಿಐ ಅರ್ಜಿಯನ್ನು ಇಪಿಎಫ್‌ಒ ನಿರಾಕರಿಸಿದೆ, ಸೆಕ್ಷನ್ 8(1)(ಇ) ವಿಶ್ವಾಸಾರ್ಹ ವಿನಾಯಿತಿಯನ್ನು ಉಲ್ಲೇಖಿಸಿದೆ.

Read More

ಗ್ರಾಹಕರಿಗೆ ಮತ್ತೆ ಶಾಕ್: ಇಂದೂ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಮತ್ತಷ್ಟು ದುಬಾರಿಯಾಗಿವೆ. ಬೆಂಗಳೂರಿನಲ್ಲಿ ಇಂದಿನ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಮಾಹಿತಿ ಇಲ್ಲಿದೆ

Read More