ಪುತ್ತೂರು: ಒಂಟಿ ಮಹಿಳೆಯ ಮನೆಯಲ್ಲಿದ್ದ ಅನ್ಯಮತೀಯ ಪೊಲೀಸರ ವಶಕ್ಕೆ

ಪುತ್ತೂರು: ಒಂಟಿ ಮಹಿಳೆಯೋರ್ವರ ಮನೆಯಲ್ಲಿದ್ದ ಅನ್ಯ ಧರ್ಮೀಯನನ್ನ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. 

Read More

ವಿಜಯನಗರ: ತಂಗಿ ಮಾಡಿದ ತಪ್ಪಿಗೆ ಮೂವರ ಕಥೆ ಮುಗಿಸಿದ ಅಣ್ಣ! ನಾಟಕೀಯ ಪ್ರಕರಣ ಬೆಳಕಿಗೆ

ಕರ್ನಾಟಕದ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

Delhi : ‘ನಿನ್ನ ಸಹೋದರಿಯನ್ನು ಕೊಲ್ಲುತ್ತಿದ್ದೇನೆ’ : ಕಮಾಂಡೋ ಪತ್ನಿಯ ಕೊಲೆಗೈದ ಪತಿ!

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ದಳದ (SWAT) 27 ವರ್ಷದ ಕಮಾಂಡೋ ಕಾಜಲ್ ಚೌಧರಿ ಅವರನ್ನು ಪತಿ ಅಂಕುರ್ ಅಮಾನವೀಯವಾಗಿ ಹಲ್ಲೆ ನಡೆಸಿ, ತಲೆಗೆ ಡಂಬೆಲ್‌ನಿಂದ ಹೊಡೆದು ಕೊಂದಿರುವ ಘಟನೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಹಲ್ಲೆ ನಡೆಸುವ ವೇಳೆ ‘ನಾನು ಅವಳನ್ನು ಕೊಲ್ಲುತ್ತಿದ್ದೇನೆ’ ಎಂದು ಅಂಕುರ್ ಕಾಜಲ್ ಸಹೋದರನಿಗೆ ಫೋನ್‌ನಲ್ಲಿ ಹೇಳಿರುವುದು ಪ್ರಕರಣವನ್ನು ಇನ್ನಷ್ಟು ಭೀಕರವಾಗಿಸಿದೆ. ಜನವರಿ 22ರ ರಾತ್ರಿ, ಕಾಜಲ್ ಸಹೋದರ ನಿಖಿಲ್‌ಗೆ ಅಂಕುರ್ ಕರೆ ಮಾಡಿ, “ನಿನ್ನ ತಂಗಿಯನ್ನು ಸಮಜಾಯಿಷಿ ಮಾಡು”

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು