ದೇಶ
ಹೆಲಿಕಾಪ್ಟರ್ ಮುಂಭಾಗದಲ್ಲಿ ನಿಂತು ಆರ್ಮಿ ಪೈಲಟ್ ರೋಮ್ಯಾಂಟಿಕ್ ಪ್ರಪೋಸಲ್!: ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಯಸಿಗೆ ಉಂಗುರ ತೊಡಿಸಿದ ಯೋಧ
ಆರ್ಮಿ ಪೈಲಟ್ ಭರತ್ ಭಾರದ್ವಾಜ್ ತರಬೇತಿ ಮುಗಿದ ತಕ್ಷಣ ಹೆಲಿಕಾಪ್ಟರ್ ಮುಂಭಾಗ ಪ್ರೇಯಸಿ ಆರುಷಿಗೆ ಪ್ರಪೋಸ್ ಮಾಡಿದ್ದಾರೆ. ನಾಸಿಕ್ನಲ್ಲಿ ನಡೆದ ಈ ರೋಮ್ಯಾಂಟಿಕ್ ಕ್ಷಣದ ಕಂಪ್ಲೀಟ್ ರಿಪೋರ್ಟ್
Read Moreತಿರುಪತಿಯಲ್ಲಿ ಲಡ್ಡು ಮಾರಾಟದ ಮಹಾ ದಾಖಲೆ: ಮೇ ತಿಂಗಳಲ್ಲೇ 1.2 ಕೋಟಿ ಲಡ್ಡು ಸೇಲ್
ತಿರುಪತಿಯಲ್ಲಿ ಮೇ ತಿಂಗಳಲ್ಲಿ 1.2 ಕೋಟಿ ಲಡ್ಡು ಮಾರಾಟದ ದಾಖಲೆಯಾಗಿದೆ. ಮತ್ತೊಂದೆಡೆ ನಕಲಿ ತುಪ್ಪದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 15 ಕಡೆ ಇ.ಡಿ. ದಾಳಿ ನಡೆಸಿದೆ.
Read Moreದೆಹಲಿಯ ಹೋಟೆಲ್ನಲ್ಲಿ ಭೀಕರ ಅಗ್ನಿ ದುರಂತ: ಕರಳು ಹಿಂಡುವಂತಿದೆ ಒಳಗಿನ ದೃಶ್ಯ; 21 ಜನರ ಜೀವ ದಹಿಸಿದ ಮಹಾ ಜ್ವಾಲೆ!
ದೆಹಲಿಯ ಮಾಳವೀಯ ನಗರದ ಹೋಟೆಲ್ ಫ್ಲೋರಿಶ್ ಸ್ಟೇಸ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 21 ಜನರು ಸಾವನ್ನಪ್ಪಿದ್ದಾರೆ. ಹೋಟೆಲ್ ಒಳಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಮುಂಗಾರು ಪ್ರವೇಶ ದಿನಾಂಕ ಬದಲಾವಣೆ: ಜೂನ್ 4ಕ್ಕೆ ಕೇರಳ ಕರಾವಳಿಗೆ ಮಾನ್ಸೂನ್ ಎಂಟ್ರಿ; ಹವಾಮಾನ ಇಲಾಖೆ ಅಲರ್ಟ್!
ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಪಡೆಯುತ್ತಿದ್ದಂತೆಯೇ, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಿಗೂ ಮುಂಗಾರು ವಿಸ್ತರಿಸುವ ಸಾಧ್ಯತೆ ಇದೆ.
Read Moreಬಿಜೆಪಿಗೆ ‘ಸಿಂಗಂ’ ಅಣ್ಣಾಮಲೈ ದಿಢೀರ್ ರಾಜೀನಾಮೆ!; ಹೊಸ ಪಕ್ಷ ಕಟ್ಟಲು ಮಾಸ್ಟರ್ ಪ್ಲಾನ್?!
ದೆಹಲಿ: ದಕ್ಷಿಣ ಭಾರತದ ರಾಜಕೀಯದಲ್ಲಿ ಇಂದು ಅತ್ಯಂತ ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ, ಆಕ್ರಮಣಕಾರಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಅವರು ಭಾರತೀಯ ಜನತಾ ಪಕ್ಷಕ್ಕೆ (BJP) ದಿಢೀರ್ ರಾಜೀನಾಮೆ ನೀಡಿದ್ದಾರೆ. ದೆಹಲಿಗೆ ಭೇಟಿ ನೀಡಿರುವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಪಕ್ಷದ ಹಿರಿಯ ಉಸ್ತುವಾರಿ ನಾಯಕರಾದ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆ. ಅಣ್ಣಾಮಲೈ
Read Moreದೇಶೀಯ ಆದಾಯ ಕುಸಿತ, ಆಮದು ಜಿಎಸ್ಟಿ ಏರಿಕೆ; ಮೇ ತಿಂಗಳ ತೆರಿಗೆ ವರದಿ ಇಲ್ಲಿದೆ
ಮೇ 2026ರಲ್ಲಿ ಭಾರತದ ಜಿಎಸ್ಟಿ ಸಂಗ್ರಹ 3.2% ಏರಿಕೆ ಕಂಡು ₹1.94 ಲಕ್ಷ ಕೋಟಿಗೆ ತಲುಪಿದೆ. ಆಮದು ಜಿಎಸ್ಟಿ ಆದಾಯದಲ್ಲಿ 19% ಕ್ಕೂ ಹೆಚ್ಚು ಬೆಳವಣಿಗೆ ದಾಖಲಾಗಿದೆ.
Read Moreಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್!
ದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೊರಟಿದ್ದ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ಸಚಿವರನ್ನೊಳಗೊಂಡ ನಿಯೋಗಕ್ಕೆ ಹವಾಮಾನ ವೈಪರೀತ್ಯದ ಶಾಕ್ ಎದುರಾಗಿದೆ. ದೆಹಲಿಯಲ್ಲಿ ದಿಢೀರ್ ಆಗಿ ಭಾರಿ ಗಾಳಿ ಮಳೆ ಮತ್ತು ಚಂಡಮಾರುತದ ವಾತಾವರಣ ಉಂಟಾದ ಕಾರಣ, ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಿಶೇಷ ಚಾರ್ಟರ್ಡ್ ವಿಮಾನವನ್ನು (Chartered Flight) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ
Read Moreನೀರಿನ ಟ್ಯಾಂಕ್ನೊಳಗಿನ ಕ್ಲಾಸ್ರೂಮ್ನಲ್ಲಿ ಅರಳಿತು ವಾಚ್ಮನ್ ಮಗಳ ಬದುಕು!
ಹೈದರಾಬಾದ್: ಹಠ ಮತ್ತು ಶ್ರದ್ಧೆಯಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಅತ್ಯಂತ ಸ್ಪೂರ್ತಿದಾಯಕ ಉದಾಹರಣೆ ಇದೆ. ಹೈದರಾಬಾದ್ನ ಮಿಯಾಪುರದಲ್ಲಿ (Miyapur) ಶಾಲೆಯ ನಂತರ ಓದಲು ಸರಿಯಾದ ವ್ಯವಸ್ಥೆಯಿಲ್ಲದ ಬಡ ಮಕ್ಕಳಿಗಾಗಿ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ನೂರಾರು ಕುಟುಂಬಗಳ ಹಣೆಬರಹವನ್ನೇ ಬದಲಾಯಿಸಿದೆ. ಅದೂ ಕೂಡ ಒಂದು ಹಳೆಯ ಓವರ್ಹೆಡ್ ನೀರಿನ ಟ್ಯಾಂಕ್ನ (Overhead Water Tank) ಒಳಗೆ ಸೃಷ್ಟಿಸಲಾದ ವಿಶಿಷ್ಟ ಕ್ಲಾಸ್ರೂಮ್ನಲ್ಲಿ! ಇಲ್ಲಿ ಓದಿದ ಬಡ ಕುಟುಂಬಗಳ ಮಕ್ಕಳು ಇಂದು ದೇಶದ
Read Moreಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆಗಳಲ್ಲಿ ಏಕಕಾಲದಲ್ಲಿ ಇಡಿ ದಾಳಿ; ಹೈಕೋರ್ಟ್ ಆದೇಶ ಬೆನ್ನಲ್ಲೇ ಕಂಗೆಟ್ಟ ಎಡರಂಗ!
ತಿರುವನಂತಪುರ: ದಕ್ಷಿಣ ಭಾರತದ ನೆರೆರಾಜ್ಯ ಕೇರಳದಲ್ಲಿ ಇಂದು (ಮೇ 27) ಮುಂಜಾನೆಯಿಂದಲೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರ ತಿರುವನಂತಪುರದ ಬಾಡಿಗೆ ನಿವಾಸ ಮತ್ತು ಕಣ್ಣೂರಿನ ಸ್ವಗೃಹ ಸೇರಿದಂತೆ ಒಟ್ಟು 10 ಪ್ರಮುಖ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
Read Moreಮದುವೆಯ ಇತಿಹಾಸದಲ್ಲೇ ಇಂತಹ ರಿಟರ್ನ್ ಗಿಫ್ಟ್ ಯಾರೂ ಕೊಟ್ಟಿಲ್ಲ!: ಇಡೀ ಹಳ್ಳಿಯ ಜನರಿಗೆ 34.6 ಕೋಟಿ ರೂ. ಮೌಲ್ಯದ ವಿಮೆ ಉಡುಗೊರೆ ನೀಡಿದ ವರ!
ನಾಂದೇಡ್: ಸಾಮಾನ್ಯವಾಗಿ ಶ್ರೀಮಂತರ ಮದುವೆ ಎಂದರೆ ಅದ್ಧೂರಿ ಹೂವಿನ ಹಾರಗಳು, ಭರ್ಜರಿ ಬ್ಯಾಂಡ್ ಸೆಟ್, ಡಿಜೆ ಮ್ಯೂಸಿಕ್ ಹಾಗೂ ಪಂಚಭಕ್ಷ್ಯ ಪರಮಾನ್ನಗಳ ಊಟ ನೆನಪಿಗೆ ಬರುತ್ತದೆ. ಮದುವೆಗೆ ಬಂದ ನೆಂಟರಿಷ್ಟರಿಗೆ ತೆಂಗಿನಕಾಯಿ, ತಾಂಬೂಲ ಇಲ್ಲವೇ ಬೆಳ್ಳಿ ನಾಣ್ಯಗಳನ್ನು ರಿಟರ್ನ್ ಗಿಫ್ಟ್ ಆಗಿ ನೀಡುವುದು ಸಂಪ್ರದಾಯ. ಆದರೆ ಮಹಾರಾಷ್ಟ್ರದ ಬಹಾದರಪುರ ಗ್ರಾಮದಲ್ಲಿ ನಡೆದ ವಿವಾಹವೊಂದರಲ್ಲಿ, ವರನ ಕಡೆಯವರು ನೀಡಿದ ರಿಟರ್ನ್ ಗಿಫ್ಟ್ ಕಂಡು ಇಡೀ ದೇಶವೇ ಮೂಗಿನ ಮೇಲೆ ಬೆರಳಿಟ್ಟಿದೆ! ಹೌದು, ವರ ಸಿದ್ದೇಶ್ವರ್ ಪೇಠ್ಕರ್ ಮತ್ತು ಅವರ
Read More
