ದೇಶ
ಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪು: ಆದಿವಾಸಿ ಯುವಕ ‘ಮಧು’ ಹತ್ಯೆ ಪ್ರಕರಣದ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ!; ಮೊದಲ ಆರೋಪಿ ಖುಲಾಸೆ
ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಧನಲಾಭ? ಯಾರಿಗೆ ಉದ್ಯೋಗದಲ್ಲಿ ಪ್ರಗತಿ? ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ಜಾತಕ ಫಲ ಇಲ್ಲಿದೆ.
Read Moreಇಂದು ಸಂಜೆ ದೆಹಲಿಯಲ್ಲಿ ‘ಪದ್ಮ ಪ್ರಶಸ್ತಿ 2026’ ಪ್ರದಾನ ಸಮಾರಂಭ
ದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ಪ್ರಶಸ್ತಿ 2026’ (Padma Awards 2026) ಪ್ರದಾನ ಸಮಾರಂಭವು ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು (ಮೇ 25) ಸಂಜೆ 5 ಗಂಟೆಗೆ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ. ವಿವಿಧ ಕ್ಷೇತ್ರಗಳಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಧೀಮಂತ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳ ಒಟ್ಟು 131 ಧೀಮಂತ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು
Read More11 ದಿನಗಳಲ್ಲಿ 4ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆ
ದೇಶಾದ್ಯಂತ ಪೆಟ್ರೋಲ್ 2.61 ರೂ. ಹಾಗೂ ಡೀಸೆಲ್ 2.71 ರೂ. ಏರಿಕೆಯಾಗಿದೆ. 11 ದಿನಗಳಲ್ಲಿ 4ನೇ ಬಾರಿ ದರ ಹೆಚ್ಚಳವಾಗಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ.
Read More2 ಸಾವಿರ ಪಾವತಿಸಿ ಜೈಲಿಗೆ ಹೋಗುವ ಅವಕಾಶ, ಜೈಲೂಟ ಮಾಡಿ, ನಿಯಮ ಪಾಲನೆ ಕಡ್ಡಾಯ
ತೆಲಂಗಾಣದ ಚಂಚಲ್ಗೂಡ ಕೇಂದ್ರ ಕಾರಾಗೃಹ ‘ಫೀಲ್ ದ ಜೈಲ್’ ಯೋಜನೆ ಆರಂಭಿಸಿದ್ದು, ಸಾಮಾನ್ಯ ಜನರಿಗೆ 12 ಅಥವಾ 24 ಗಂಟೆಗಳ ಕಾಲ ಕೈದಿಗಳಂತೆ ಜೈಲು ಜೀವನ ಅನುಭವಿಸುವ ಅವಕಾಶ ನೀಡುತ್ತಿದೆ.
Read Moreಲಡಾಖ್ನಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಭೀಕರ ಪತನ!: ಇಬ್ಬರು ಮೇಜರ್, ಒಬ್ಬರು ಲೆಫ್ಟಿನೆಂಟ್ ಕರ್ನಲ್ ಪವಾಡಸದೃಶ ಪಾರು
ಲಡಾಖ್ನ ಲೇಹ್ನ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಮೇಜರ್ ಜನರಲ್ ಸಚಿನ್ ಮೆಹ್ತಾ ಸೇರಿದಂತೆ ಮೂವರು ಅಧಿಕಾರಿಗಳು ಪಾರಾಗಿದ್ದಾರೆ.
Read Moreಕೇರಳಕ್ಕೆ ಮೇ 26 ಕ್ಕೆ ಮುಂಚಿತವಾಗಿಯೇ ಮುಂಗಾರು ಪ್ರವೇಶ!
ಈ ವರ್ಷದ ನೈಋತ್ಯ ಮುಂಗಾರು ಮಾರುತಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮೇ 26 ರಂದು ಕೇರಳ ಪ್ರವೇಶಿಸಲಿವೆ ಎಂದು ಐಎಂಡಿ ತಿಳಿಸಿದೆ. ಕರ್ನಾಟಕದ ಮುಂಗಾರು ಜರ್ನಿ ಅಪ್ಡೇಟ್ ಇಲ್ಲಿದೆ
Read Moreಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಮನಗೆದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್!
ಕೇರಳ ವಿಧಾನಸಭೆಯ ನೂತನ ಅಧಿವೇಶನದಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದ ಯುಡಿಎಫ್ ಶಾಸಕ ಎ. ಕೆ. ಎಂ. ಅಶ್ರಫ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
Read Moreಪಹಲ್ಗಾಮ್ ಭೀಕರ ಉಗ್ರರ ದಾಳಿ: ಕರಾಳ ಕೃತ್ಯದ ಕಮಾಂಡ್ ಇಡೀ ಪಾಕಿಸ್ತಾನದ್ದೇ!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಪ್ರವಾಸಿಗರ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ದೋಷಾರೋಪ ಪಟ್ಟಿಯ (Chargesheet) ಸಂಪೂರ್ಣ ವಿವರವಾದ ವರದಿ ಇಲ್ಲಿದೆ ನೋಡಿ.
Read Moreಮದುವೆ ದಿಬ್ಬಣ ಹೊರಡುವಾಗಲೇ ತಂದೆಯ ಕಳ್ಳಾಟ ಬಯಲು ಮಾಡಿದ ಮಗಳು!
ಮೊರಾದಾಬಾದ್: ಮೊದಲ ಮದುವೆಯನ್ನು ಮುಚ್ಚಿಟ್ಟು, ಇಬ್ಬರು ಮಕ್ಕಳ ತಂದೆಯಾಗಿದ್ದರೂ ಮತ್ತೊಂದು ಮದುವೆಯಾಗಲು ಹೋದ ಮಹಾಶಯನೊಬ್ಬನಿಗೆ ಆತನ ಸ್ವಂತ ಮಗಳೇ ಮದುವೆ ಮಂಟಪದಲ್ಲೇ ಬಿಗ್ ಶಾಕ್ ನೀಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಮಗಳ ಸಮಯಪ್ರಜ್ಞೆಯಿಂದಾಗಿ ವರನ ಕಳ್ಳಾಟ ಬಯಲಾಗಿದ್ದು, ಆತನಿಗೆ ಭಾರೀ ದಂಡದ ಶಿಕ್ಷೆಯಾಗಿದೆ. ಆರೋಪಿ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೂ ತನ್ನ ಮೊದಲ ಮದುವೆಯ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟ ಈತ, ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದನು.
Read Moreಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್ಪ್ರೆಸ್ ರೈಲಿಗೆ ಅಶ್ವಿನಿ ವೈಷ್ಣವ್ ಚಾಲನೆ; ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭ!
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಎಸ್ಎಂವಿಟಿ ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿರುವ ಹಾಗೂ ವಂದೇ ಭಾರತ್ ಸ್ಲೀಪರ್ ಸೇವೆಯ ಕುರಿತು ಇಲ್ಲಿದೆ ವರದಿ.
Read More
