Breaking News

ಸುರಸರಸ್ವತೀ ಸಭಾ ಸಂಸ್ಕೃತ ಪರೀಕ್ಷೆ: ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದ ಚಂದ್ರಕಲಾ, ಶ್ರದ್ಧಾಗೆ ರಜತ ಪದಕದ ಗರಿ

ಶೃಂಗೇರಿಯ ಸುರಸರಸ್ವತೀ ಸಭಾ (ರಿ) ವತಿಯಿಂದ ನಡೆಸಲ್ಪಟ್ಟ ಪ್ರತಿಷ್ಠಿತ ‘ಪ್ರವೇಶ’ ಸಂಸ್ಕೃತ ಪರೀಕ್ಷೆಯಲ್ಲಿ ಕಲ್ಲಡ್ಕದ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಾದ ಚಂದ್ರಕಲಾ ಮತ್ತು ಶ್ರದ್ಧಾ ಅವರು ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಜತ ಪದಕವನ್ನು (Silver Medal) ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾಲಯದ ಭಾರವಿ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅಸಾಧಾರಣ ಶೈಕ್ಷಣಿಕ ಸಾಧನೆ ತೋರಿದ ಇಬ್ಬರು ಪ್ರತಿಭಾನ್ವಿತೆಯರಿಗೆ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಪುತ್ತೂರು: ನಾಪತ್ತೆಯಾಗಿದ್ದ ಸಾಕು ನಾಯಿ ‘ಚಿನ್ನು’ ಪತ್ತೆ ಹಚ್ಚಿದ ಯುವಕನಿಗೆ ಸಿಕ್ತು 50,000 ರೂ. ಬಹುಮಾನ

ಪುತ್ತೂರಿನ ಕಬಕದಲ್ಲಿ ನಾಪತ್ತೆಯಾಗಿದ್ದ ದೇಶಿ ತಳಿಯ ಸಾಕು ನಾಯಿ ಚಿನ್ನು ಪತ್ತೆ. ಹುಡುಕಿಕೊಟ್ಟ ಪುರಂದರ ಅವರಿಗೆ 50,000 ರೂ. ನಗದು ಬಹುಮಾನ ನೀಡಿದ ಮಾಲೀಕ ಗಣೇಶ್ ಕೇರ.

Read More

ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನ ಪ್ರದರ್ಶನ

ಬಂಟ್ವಾಳ ತಾಲೂಕಿನ ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಯಶಸ್ವಿ. 300 ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ.

Read More