Breaking News

ವೇದಿಕೆಗೆ ನುಗ್ಗಿದ ರಾಮ್ ಚರಣ್ ಅಭಿಮಾನಿ; ಬೆಚ್ಚಿಬಿದ್ದ ನಟಿ ಜಾನ್ವಿ ಕಪೂರ್, ಬಾಡಿಗಾರ್ಡ್ ಕೆವಿನ್ ಭರ್ಜರಿ ಆ್ಯಕ್ಷನ್!

ವಿಜಯವಾಡದಲ್ಲಿ ನಡೆದ ‘ಪೆದ್ದಿ’ ಚಿತ್ರದ ಪ್ರಚಾರದ ವೇಳೆ ರಾಮ್ ಚರಣ್ ಅಭಿಮಾನಿಯೊಬ್ಬ ವೇದಿಕೆಗೆ ನುಗ್ಗಿದ್ದರಿಂದ ಜಾನ್ವಿ ಕಪೂರ್ ಬೆಚ್ಚಿಬಿದ್ದ ಘಟನೆ ವೈರಲ್ ಆಗಿದೆ.

Read More

ಒಂದು ಕಾಲದ ಸ್ಟಾರ್ ನಟಿ ಇಂದು ಬೀದಿಪಾಲು!; ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದ ಮಿತಾಲಿ ಶರ್ಮ

ಸಿನಿಮಾ ರಂಗದ ಗ್ಲಾಮರ್ ಕಳೆದುಕೊಂಡು ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿರುವ ಮಾಜಿ ಭೋಜ್‌ಪುರಿ ನಟಿ ಮಿತಾಲಿ ಶರ್ಮ ಅವರ ಕಣ್ಣೀರಿನ ಕಥೆ ಇಲ್ಲಿದೆ.

Read More

‘ಹಳ್ಳಿ ಮೇಷ್ಟ್ರು’ ಚಿತ್ರದ ಆ ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬಿಂದಿಯಾ!: ಕ್ರೇಜಿಸ್ಟಾರ್ ರವಿಚಂದ್ರನ್ ಅವರಲ್ಲಿ ಬಹಿರಂಗ ಕ್ಷಮೆಯಾಚನೆ!

ಬೆಂಗಳೂರು: ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಟಿ ಬಿಂದಿಯಾ ಕಾಂಬಿನೇಷನ್‌ನ ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ ಮೂರು ದಶಕಗಳೇ ಕಳೆದಿವೆ. ಆದರೆ, ಅಂದು ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ಭೀಕರ ವಿವಾದ ಮಾತ್ರ ಇಬ್ಬರು ತಾರೆಯರ ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಇದೀಗ ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ತೀವ್ರ ಭಾವುಕರಾಗಿದ್ದಾರೆ. ಅಲ್ಲದೆ, ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ

Read More