ದಕ್ಷಿಣ ಕನ್ನಡ
ಮಂಚಿ: ಕೊಳ್ನಾಡು ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವ
ಬಂಟ್ವಾಳ: ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವ ಡಿ.29 ರಂದು ನಡೆಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Read Moreಕ್ರಿಶ್ಚಿಯನ್ ವ್ಯಕ್ತಿಯ ಜೀವ ಉಳಿಸಲು ಅಯ್ಯಪ್ಪ ಮಾಲಾಧಾರಿಗಳ ಅವಿರತ ಶ್ರಮ, ಆದರೆ..
ಸಂಪಾಜೆ : ಮಾನವೀಯತೆ ಎನ್ನುವುದು ಮಾನವನೊಳಗಿನ ಅತ್ಯಂತ ಶ್ರೇಷ್ಠ ಗುಣ. ಅದು ಜಾತಿ, ಧರ್ಮ, ಭಾಷೆ, ದೇಶಗಳ ಗಡಿಗಳನ್ನು ಮೀರಿದ ಒಂದು ವಿಶ್ವವ್ಯಾಪಿ ಮೌಲ್ಯ. ಇನ್ನೊಬ್ಬರ ನೋವನ್ನು ನಮ್ಮದೇ ನೋವಂತೆ ಅರಿತು ಸ್ಪಂದಿಸುವ ಮನಸ್ಸೇ ಮಾನವೀಯತೆ. ಈ ಗುಣವೇ ಮಾನವನನ್ನು ಇತರ ಜೀವಿಗಳಿಗಿಂತ ವಿಭಿನ್ನವಾಗಿಸುತ್ತದೆ. ಮಾನವೀಯತೆಯನ್ನು ಮೆರೆದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ; ಮಾನವೀಯತೆ ಕೇವಲ ದೊಡ್ಡ ಕಾರ್ಯಗಳಲ್ಲಿ ಮಾತ್ರವಲ್ಲ, ಸಣ್ಣ ಸಣ್ಣ ನಡೆಗಳಲ್ಲಿ ಸಹ ವ್ಯಕ್ತವಾಗುತ್ತದೆ. ಹಸಿದವನಿಗೆ ಅನ್ನ ನೀಡುವುದು, ದುಃಖಿತನಿಗೆ ಧೈರ್ಯ ತುಂಬುವುದು, ಅಸಹಾಯಕರಿಗೆ
Read Moreಪ್ರತಿಷ್ಠಾ ವರ್ಧಂತಿ ಉತ್ಸವ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊರೆಕಾಣಿಕೆ ಅರ್ಪಣೆ
Mangalore news: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾಬದ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಭಕ್ತರು ಹೊರೆಕಾಣಿಕೆ ಸಮರ್ಪಿಸಿದರು.
Read Moreಜ.3| ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ
Mangalore News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ರಾಷ್ಟ್ರ ವಿಜಯ ಯಜ್ಞ ಹಾಗೂ ಭಜನಾ ಕಮ್ಮಟ ಜ.೩ ರಂದು ನಡೆಯಲಿದೆ.
Read More
